ಶುಕ್ರವಾರ, ಡಿಸೆಂಬರ್ 9, 2011

ಆಹಾ ಬಾಬಾ ನಮ್ಮ ಬೆನ್ನೆಲವು ನೀವು 
ನನ್ನ ಸಣ್ಣ ಪ್ರಶ್ನೆ ಒಂದಿದೆ ಕೇಳಲೇ  
ಸಿಟ್ಟಾಗದಿರಿ, ಮುಖ ತಿರುವಿ ಹೋಗದಿರಿ 
ಸಣ್ಣ ಸಮುದಾಯ ಅದು 
ಹೀಗೆ ಅಪ್ಪಣ್ಣ ಎಂಬ ಶರಣ ಸಂಕುಲ ಊರೊಳಗಿದ್ದು ಜಾತಿಯ ನೋವ ಅನುಭವಿಸುವ ಬಳ್ಳಿ 
ಹೇಳಿ ನಾವು ಬೇಲಿ ಆಚೆಗಿಲ್ಲದವರು 
ನಮ್ಮ ಹೋರಾಟದ ಹಾದಿ ಯಾವುದು ?
ಶೈವರೆ ನಮ್ಮ ಮುಖ ನೋಡರು 
ಈ ಅವಮಾನ ಹೇಗೆ ಸಹಿಸೋಣ .....

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...