ಬುಧವಾರ, ಮಾರ್ಚ್ 28, 2012

ಕನ್ನಡ ರಂಗಭೂಮಿಯಲ್ಲಿ ಬೀದಿನಾಟಕ ಪ್ರಸ್ತುತಿ ಮತ್ತು ಪ್ರೇಕ್ಷಕರು….



          
 ಕರ್ನಾಟಕದಲ್ಲಿ  ಬೀದಿ ರಂಗಭೂಮಿಗೆ ಸುದೀರ್ಘ ಮೂವತ್ತು ವರ್ಷಗಳ ಇತಿಹಾಸವಿದೆ. ಚಳುವಳಿ ಮಾದರಿಯಲ್ಲಿ ಆರಂಭಗೊಂಡ ಬೀದಿ ನಾಟಕ ಬಹುದೊಡ್ಡ ಸಾಂಸ್ಕೃತಿಕ ಸಂಚಲನವನ್ನೇ ಸೃಷ್ಟಿಸಿ ತನ್ನದೇ ಆದ ಅಸ್ತಿತ್ವವನ್ನು ದಲಿತ ಬಂಡಾಯ  ಹೋರಾಟದಲ್ಲಿ ಉಳಿಸಿಕೊಂಡಿರುತ್ತದೆ. ಬೀದಿಯ ಮೇಲೆ ನಿಂತು ಸಾವಿರಾರು ಜನರನ್ನು ಸೇರಿಸುವ ಮತ್ತು ಸೇರಿದ್ದ ಜನಮಾನಸಕ್ಕೆ ನೈತಿಕ ಪ್ರಜ್ಞೆ, ಸಾಮಾಜಿಕ ಶಿಕ್ಷಣ ನಿಡಬಲ್ಲ ಶಕ್ತಿಯಾಗಿದ್ದ ಒಂದು ಮಾದ್ಯಮ ಈ ಸೂರಿಲ್ಲದ ರಂಗಭೂಮಿಯಾಗಿತ್ತು. ತಮ್ಮಟೆ, ಕಂಜರಾ,ಢೋಲಕಿ ನುಡಿಸುತ್ತ ರಸ್ತೆಗೆ ಇಳಿದರೆ ಸಾಕು ನಿಂತು ನೋಡಲು ಪುರಸೊತ್ತಿಲ್ಲದವರು ಕೊಂಚ ತಡೆದು ಆಟದ ವೃತ್ತದ ಕಡೆ ಕಣ್ಣ ಹಾಯಿಸಿ ಹೋಗುವ ಹಾಗೇ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿತ್ತು. "ನಾವು ಬೆವರನು ಸುರಿಸಿ ದುಡಿಯುವ ಜನ" ಅಂತ ಹಾಡುತ್ತಿದ್ದರೆ ಮೈ ಜುಮ್ಮೆನ್ನುತ್ತಿತ್ತು.  'ಸಮುದಾಯ'(ಇದು ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ ಮತ್ತು ಕರ್ನಾಟಕದಲ್ಲಿ ದಲಿತ ಬಂಡಾಯ ಚಳುವಳಿಯ ಮೂಲಪ್ರೇರಣೆ) ಸಂಘಟಣೆ ಕನ್ನಡ ನೆಲದಲ್ಲಿ ಅಂಥ ಒಂದು ಕಸುವುಳ್ಳ ಸಾಂಸ್ಕೃತಿ ಪ್ರಜ್ಞೆಯನ್ನು ಬೆಳೆಸಿತು.   ದಲಿತ-ಬಂಡಾಯ ಚಳುವಳಿಯ ಬಳುವಳಿಯಾಗಿ, ರಾಜಕೀಯ ಪ್ರಜ್ಞೆಯೊಂದಿಗೆ ಕನ್ನಡದ ಮಾನಸ ಲೋಕವನ್ನು ತಟ್ಟಿದ್ದ ಬೀದಿ ನಾಟಕದ ಧ್ವನಿ ಇಂದಿಗೆ ಬರಿ ಪ್ರಚಾರದ ಉದ್ಧೇಶಕ್ಕಾಗಿ ಮಾತ್ರ ಬಳಕೆಯಗುತ್ತಿರುವುದು ದುರ್ದೈವ.
ಪೀಠಿಕೆ…
  ಇಂದು ಆ ಅದೇ ರೀತಿಯಲ್ಲಿ ಅದೇ ಶಕ್ತಿಯಲ್ಲಿ ಬೀದಿ ನಾಟಕ ಹೊಸತನವನ್ನು ಕಂಡುಕೊಳ್ಳಬೇಕಾದ್ದು ಅತ್ಯಗತ್ಯ ಆಗಬೇಕಾದ ಕೆಲಸ. ಅದರ ಸಾಧ್ಯತೆಗಳು ಸುಲಭವೆಂದು ಭಾವಿಸುವವರ ಒಳಗೆ ”ಯಾವ ಉದ್ಧೇಶಕ್ಕಾಗಿ ಬೀದಿ ನಾಟಕ ಹಾಗೇ,ಅದೇ ಮಾದರಿಯಲ್ಲಿ ಮಾಡಬೇಕು” ಎನ್ನುವ ಮಾತು  ಹೊಸ ಹುಡುಗರಲ್ಲಿ ಕೇಳಿಬರುತ್ತದೆ.. ಅವರಿಗೆಲ್ಲ ಸರಕಾರೀ ಕಾರ್ಯಕ್ರಮಗಳ ರುಚಿ ಹತ್ತಿಬಿಟ್ಟಿದೆ, ಕಂಪನಿಗಳ ಪ್ರಚಾರ ಕಾರ್ಯದ ಲಾಭ ತಿಳಿದು ಬಿಟ್ಟಿದೆ  ಹಾಗಾಗಿ ಬೀದಿ ನಾಟಕದ ಮಹತ್ವ ಮತ್ತು ನೋಡುಗರ ಅಭಿರುಚಿಯನ್ನು ಜಾಹಿರಾತಿನಂತೆ ಬದಲಾಯಿಸಿಕೊಂಡಿದ್ದಾರೆ. ಅವರ ಮಾತು ಹಾಗಿರಲಿ. ದೂರದ ಬ್ರೆಜಿಲ್ ದೇಶದ 'ಅಗಸ್ತೋ ಬೋಲ್' ಎಂಬ ನಿರ್ದೇಶಕರು ಅದೃಶ್ಯ ರಂಗಭೂಮಿ ಬಗ್ಗೆ ಹೇಳುತ್ತಾರೆ- ಅಲ್ಲಿ ನಾಟಕ ನಡೆಯುವುದೆ ನೋಡುಗ ನಟರೊಟ್ಟಿಗೆ.. ನಟ ಆರಂಭಿಸಿದ ವಾಗ್ವಾದ ಸಾರ್ವಜನಿಕರನ್ನು ಕೆರಳಿಸಿ ರಾಜಕೀಯ, ಸಾಮಾಜಿಕ ಸ್ತಿತ್ಯಂತರದ ಕಡೆಗೆ ಇಡೀ ಚರ್ಚೆ ತಿರುಗುತ್ತಲೂ ನಟರು ಮಾಯವಾಗಿ ಬಿಡುತ್ತಾರೆ. ಆದರೆ ರಾಜಕೀಯ ಪ್ರೇರಿತ ಬಹುಮುಖ್ಯವಾದ ಸಭೆ ಅದಾಗಿಬಿಟ್ಟಿರುತ್ತದೆ. ಅಂಥ ಮಾದರಿಗಳು ನಮ್ಮ ದೇಶದ ಜನಪದ ರಂಗಭೂಮಿಯಲ್ಲೂ ಸಿಗುತ್ತವೆ. ಕೆಲವು ಪ್ರದರ್ಶಕ ಕಲೆಗಳ ಪ್ರಸ್ತುತಿಯಲ್ಲಿ ಒಂದು ಪಾತ್ರ ಸತತವಾಗಿ ಪ್ರೇಕ್ಷಕರೊಂದಿಗೆ ಬದುಕುತ್ತದೆ. ಅದು ನಿರ್ವಹಿಸುವುದು ವರ್ತಮಾನದ ಆಗುಹೋಗುಗಳ ಜೊತೆಗೆ ರಂಗಕ್ಕೆ ಬರುವ ಪಾತ್ರಗಳನ್ನು ಪರಿಚಯಿಸುವುದಾಗಿರುತ್ತದೆ. ಹನುಮನ್ನಾಯಕ, ದೂತೆ, ಲಾಲ್ಯಾ, ವಿದೂಷಕ ಎಂದೆಲ್ಲ ಕರೆಯುವ ಆ ಪಾತ್ರಗಳು ಸಮಕಾಲೀನವಾದ ವಿಷಯಗಳೊಂದಿಗೆ ಬದುಕುತ್ತಿರುತ್ತವೆ. ಅಂಥದ್ದೇ ಒಂದು ಪಾತ್ರದ ಜೀವಂತಿಕೆಯಾಗಿದ್ದ ಕೇರಳದ ಜನಪದ ಪ್ರಕಾರವೊಂದರ ಪಾತ್ರ ಬೀದಿಗೆ ಬಂದು ಒಟ್ಟಂತುಳಲ್ ಸೃಷ್ಟಿಸಿಕೊಂಡಿತು. ಆದರೆ ಕನ್ನಡದ ಬೀದಿ ನಾಟಕ ಎಂಬ ಪ್ರಕಾರದಲ್ಲಿನ ರೋಷಾವೇಷಗಳ ಒಳಗಿನ ಸಾಂಸ್ಕೃತಿಕ ನಿಲುವು ಕೂಡಾ ಮಾರಿ ಹಬ್ಬ, ಕುಂಡಿ ಹಬ್ಬ, ಹೋಲಿ ಹಬ್ಬ ಮತ್ತು ಜನಪದ ಆಟಗಳೊಳಗಿನ ಪ್ರತಿಸಂಸ್ಕೃತಿಯ ಧ್ವನಿಯಾಗಿ ಬೀದಿ ನಾಟಕಕ್ಕೆ ಕಾಲಿಟ್ಟಿತು. ಹಾಗಾಗಿ ಈಗ ನಾವು ಬೀದಿ ನಾಟಕದ ಶಕ್ತಿಯನ್ನು ಪ್ರಜ್ಞೆಯ ವಿಸ್ತಾರಕ್ಕೆ ಬಳಸಿಕೊಳ್ಳಬೇಕಾದ್ದು ಮತ್ತು ಅರಿವಿನ ಕುರುಹಾಗಿ ಉಳಿಸಬೇಕಾಗಿದೆ.  
 ಪ್ರೇಕ್ಷಕರು ಮತ್ತು ಬೀದಿನಾಟಕ-
 ಬೀದಿ ನಾಟಕದ ವಿಚಿತ್ರ ಹಂಬಲಗಳು ಈ ಪ್ರೊಸಿನಿಯಂ ರಂಗದಲ್ಲಿ ಸಿಕ್ಕೋದಿಲ್ಲ. ಇಲ್ಲಿಯ ರಸಾನುಭೂತಿ, ಸೌಂದರ್ಯ, ಕಾವ್ಯ, ನಾಟಕೀಯತೆ, ಸಂಗೀತಗಳು ಬೀದಿ ನಾಟಕಕ್ಕೆ ಒಗ್ಗಿಕೊಳ್ಳುವುದಿಲ್ಲ. ಆದರೆ ರಸ್ತೆ ಮೇಲೆ ಓಡಾಡುವ ಜನಗಳನ್ನು ಹಿಡದು ನಿಲ್ಲಿಸುವ ತಾಕತ್ತು ಈ ರಂಗಕ್ಕೆ ಬೇಕಾಗಿಲ್ಲ ನೋಡಿ, ಹಾಗಾಗಿ ಇದರ ವ್ಯವಹಾರವೇ ಬೇರೆ ಅನ್ನಿಸುತ್ತದೆ. ಇಲ್ಲಿ ಮೊದಲೆ ನಾಟಕ ನೋಡಲು ತಯಾರಾಗಿ ಬಂದಿರುತ್ತಾರೆ ಆದ್ದರಿಂದ ಪ್ರದರ್ಶನಕ್ಕೆ ನಟರೂ ಬಿಗುಪಾಗಿ (ತಕ್ಕಮಟ್ಟಿಗೆ ಏನು ಪ್ರೇಕ್ಷಕರ ಮೇಲೆ ಒತ್ತಡದ ಭಾವಗಳನ್ನ ಎಸೆಯುವಷ್ಟು) ತಾಲೀಮು ಮಾಡಿಯೇ ತಯಾರಾಗಿರುತ್ತಾರೆ.  ಆದರೆ ಬೀದಿ ನಾಟಕಕ್ಕೆ ಬರುವ ನೋಡುಗರು ಆಸಕ್ತರಲ್ಲ,ದಾರಿಹೋಕರು. ಅಂಥವರೊಳಗೆ ಒಂದು ವಿಷಯದ ಆಗು ಹೋಗುಗಳ ಬಗ್ಗೆ ತಿಳಿಸುವಿಕೆಯ ಪ್ರಯತ್ನ ಬೀದಿರಂಗ ಮಾಡುತ್ತದೆ. ಮನಮುಟ್ಟುತ್ತದೆ ಮುಟ್ಟಿದ್ದು ಮುಂದೆಲ್ಲೋ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹ್ಯಾಗಂದ್ರೆ ನಾವು ದೂರದರ್ಶನದ ಬ್ರೇಕ್ ಸಮಯದಲ್ಲಿ ನೋಡಿದ ವಸ್ತು ಒಂದು ಮಾರ್ಕೆಟಲ್ಲಿ ಕಂಡಾಗ ಕೊಳ್ಳಬೇಕು ಅನ್ನಿಸುತ್ತದಲ್ಲ, ಹಾಗೇನೆ ಈ ನಾಟಕಗಳ ಪರಿಣಾಮ ಅವರವರ ಭಾವ-ಭಕುತಿಗೆ ಆಗಾಗ ಅಲ್ಲಲ್ಲಿ ದಕ್ಕಿರುತ್ತದೆ.
ಪ್ರಯೋಗಾತ್ಮಕ ಅಧ್ಯಯನ…
·         ಬೀದಿ ನಾಟಕದ ಸಾಧ್ಯತೆಗಳು ಎಲ್ಲಿ ಕೊನೆಗೊಂಡವು ಅನ್ನುವುದು ನುಂಗಲಾರದ ತುತ್ತಾಗಿಬಿಟ್ಟಿದೆ. ಒಂದು ಕಾಲದಲ್ಲಿ ಅಸಮಾನತೆ, ಅರಾಜಕತೆ, ಸಮಾಜಿಕ, ಆರ್ಥಿಕ, ರಾಜಕೀಯ ಸ್ತಿತ್ಯಂತರಗಳನ್ನು ಗುರುತಿಸಿ ಜನರಲ್ಲಿ ಅರಿವು ಮೂಡಿಸುವ ಸದುದ್ಧೇಶ ಹೊಂದಿದ್ದು ಈಗ ಈ ಜಾಗತಿಕ ಸಂದರ್ಭದಲ್ಲಿ ಆಯ್ಕೆಯ ಮತ್ತು ಮುಂದಾಲೋಚನೆಯ ಮಾರ್ಗದ ಹಳಿ ತಪ್ಪಿರುವುದರಿಂದ ಬೀದಿನಾಟಕ ಒಂದು ಪ್ರಚಾರ ಮಾಧ್ಯಮವಾಗಿಬಿಟ್ಟಿದೆ. ಅದು ಅಪ್ಪಟ ಹಳ್ಳಿ ಮಂದಿಯ ಜೀವಾಳವಾಗಬೇಕು. ಅಲ್ಲದೆ ರೈತ ವರ್ಗಕ್ಕೆ ಮನರಂಜನೆಯ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡುವಂತೆ ಸಣ್ಣಕತೆಗಳ, ಕಥನ ಕವನಗಳ ಒಳಗಿನ ಸಮೃದ್ಧಿಯನ್ನು ಜನಮಾನಸಕ್ಕೆ ನೀಡುವ ವೇದಿಕೆ ಆಗುವಂತೆ ಮಾಡುವುದು.
·         ಲೋಕಧರ್ಮಿಯ ಲಯದಲ್ಲಿ ನಾಟಕಗಳು ಜೀವಂತಗೊಳ್ಳಬೇಕು. ಯಾಕೆಂದರೆ- ನಾಟ್ಯ, ಸೌಂದರ್ಯ, ಪ್ರಜ್ಞೆ, ಬುದ್ಧಿ, ತತ್ವ, ಮನಃಶಾಸ್ತ್ರ, ದೇಹ, ಧ್ವನಿ, ಮನಸ್ಸು ಹೀಗೆ ನಾಟಕದ ಬೇರಿನ ಆಳದೊಳಗೆಲ್ಲ ನಟ ನಿರ್ದೇಶಕರು ಮಾತಡುತ್ತ ಸಂವಹನ ಸಾಧಿಸುತ್ತ ಹೊರಟಿರುವಾಗ ನಾಟಕದ ಪ್ರಮುಖ ಲಕ್ಷಣವಾದ ಅರ್ಥವತ್ತಾಗಿ-ರಸವತ್ತಾಗಿ-ಮನಮುಟ್ಟುವಂತೆ ರಸಾನೂಭೂತಿ ಆಗುವ ಹಾಗೆ ಪ್ರೇಕ್ಷಕರಿಗೆ ದಾಟಿಸಬಲ್ಲ ಸರಳತೆಯನ್ನು ಕೈಬಿಟ್ಟದ್ದೇವೆ ಅನಿಸುತ್ತಿದೆ. ಹಾಗಾಗಿ ಬೀದಿ ನಾಟಕದ ಅಭಿನಯ ಪದ್ಧತಿಯಲ್ಲಿ ಕುಸುರಿ ಕೆಲಸ ಆಗುವಂತೆ ಮಾಡುವುದು.
·         1980 ರಿಂದ ಕನ್ನಡದಲ್ಲಿ ಬೀದಿ ನಾಟಕಗಳು ಆಗುತ್ತ ಬಂದಿದ್ದು  ಆ ಎಲ್ಲ ಪ್ರದರ್ಶನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರೂಢಿಕರಿ      ಸುವುದು.
·         ಪ್ರತಿಕೃತಿ ಮತ್ತು ಪ್ರತಿಮಾ ವಿಧಾನದಲ್ಲಿ ಬೀದಿನಾಟಕದ ಅಭಿನಯ, ರಂಗಕೃತಿ, ರಂಗಸಾಧ್ಯತೆಯನ್ನು, ಪ್ರೇಕ್ಷಕರ ಎದುರು  ವಿಸ್ತರಿಸಿಕೊಳ್ಳುವುದು. ಮುಖ್ಯವಾಗಿ ನಟರ ಅಂತಃಸ್ಪೂರ್ತಿಯನ್ನು, ನಟರ ವಿಷಯ ಜ್ಞಾನದ ಅರಿವಿನ ಜೊತೆಗೆ ದಿನಪತ್ರಿಕೆಯ ಹಾಗೆ ವರ್ತಮಾನದೊಟ್ಟಿಗೆ ನಟನೆಯನ್ನು ಸಾಧಿಸುವುದು.
·         ತರಬೇತಾದ ನಟರ ಒಂದು ತಂಡ ಕಟ್ಟಿಕೊಂಡು ಹಳ್ಳಿ ಪ್ರೇಕ್ಷಕರೊಂದಿಗೆ ಸಂವಹನ ಸಾಧಿಸುವುದರ ಜೊತೆಗೆ ಈ ಜಾಗತಿಕ ಹಳ್ಳಿಗಳ ಜನರ ಆಶೋತ್ತರದ ಆಲೋಚನಾಕ್ರಮದಲ್ಲಿ ಹಾಸುಹೊಕ್ಕಿರುವ ಕೊಳ್ಳುಬಾಕತನದ ವ್ಯಾಪಾರಬುದ್ದಿಯನ್ನು ವಿಮರ್ಶಿಸಲು ಹಚ್ಚುವುದು.
·         ಶಾಂತಿ, ಸಾಮರಸ್ಯ, ಮಾನವೀಯ ಮೌಲ್ಯಗಳನ್ನು ಹಂಚಿಕೊಳ್ಳುವುದು ಮತ್ತು ಪ್ರೇಕ್ಷಕರನ್ನು ಒಳಗೊಂಡು ಆ ಊರಿನ ಕತೆಯನ್ನೆ ನಾಟಕ ಮಾಡಿ ಬೀದಿಯಲ್ಲಿ ಪ್ರದರ್ಶಿಸುವುದು.(ಪ್ರೇಕ್ಷಕರೂ ನಟರಾಗಲು ಪ್ರೇರೇಪಿಸುವುದು)
ಹೀಗೆ ಬೀದಿ ನಾಟಕದ ಅಂಶಗಳನ್ನು ಸಾಮಾಜೀಕರಣಗೊಳಿಸಿ ಇವತ್ತಿನ ತುರ್ತಿಗೆ ಅನುಗುಣವಾಗಿ ನಾಟಕದ ಸ್ವರೂಪವನ್ನು ಬದಲಾಯಿಸಿಕೊಂಡು ಅಧ್ಯಯನ ಮತ್ತು ಕ್ಷೇತ್ರಧ್ಯಯನಗಳನ್ನು ಒಟ್ಟೊಟ್ಟಿಗೆ ನಿರ್ವಹಿಸುವುದು.
                                                                         -   ಮಹಾದೇವ ಹಡಪದ.

ಮಂಗಳವಾರ, ಮಾರ್ಚ್ 27, 2012

ಸಾಣೇಹಳ್ಳಿಯಲ್ಲಿ ಯಶಸ್ವಿ ಕಾಲೇಜು ರಂಗೋತ್ಸವ


¯ÉUÀÆ zsÁ«ÄðPÀ £É¯ÉUÀlÄÖ CvÀåªÀ±Àå J£ÀÄߪÀ RavÀ ¤®ÄªÀÅ qÁ|| ¥ÀArvÁgÁzsÀå ²ªÁZÁAiÀÄð ¸Áé«ÄUÀ¼ÀªÀgÀzÀÄÝ. F »£É߯ÉAiÀÄ°è CªÀgÀÄ ¸ÁuÉúÀ½îAiÀÄ£ÀÄß PÉÃAzÀæªÁVj¹PÉÆAqÀÄ ‘²æà ²ªÀPÀĪÀiÁgÀ PÀ¯Á¸ÀAWÀ’zÀ CrAiÀÄ°è ²ªÀ¸ÀAZÁgÀ, ¨sÁgÀvÀ¸ÀAZÁgÀ, gÀAUÀ±Á¯É, ªÀZÀ£ÀVÃvÉUÀ¼À vÀAqÀ, ©Ã¢£ÁlPÀUÀ¼À vÀAqÀ ªÀÄÄAvÁzÀªÀÅUÀ¼À ªÀÄÆ®PÀ gÀAUÀZÀlĪÀnPÉUÀ¼À£ÀÄß fêÀAvÀªÁVqÀĪÀÅzÀgÉÆA¢UÉÉ gÀAUÀ¨sÀÆ«ÄUÉ zsÁ«ÄðPÀ £É¯ÉUÀlÖ£ÀÄß MzÀV¸ÀĪÀ ¥ÀæAiÀÄvÀßzÀ°è AiÀıÀ¹éAiÀiÁVzÁÝgÉ. CªÀgÀ F AiÀıÀ¹é ¥ÀæAiÀÄvÀßPÉÌ vÀ¯ÉvÀÆVzÀ PÀ£ÁðlPÀ ¸ÀgÀPÁgÀ ‘gÁeÉÆåÃvÀìªÀ’ ¥Àæ±À¹Û ¤Ãr UËgÀ«¹zÀgÉ EwÛÃZÉUÀµÉÖà PÀĪÉA¥ÀÄ «±Àé«zÁå®AiÀÄ ‘UËgÀªÀ qÁPÀÖgÉÃmï’ ¤Ãr C©ü£ÀA¢¹zÉ.
       ¥ÀÆdå ¸Áé«ÄÃfAiÀĪÀgÀ J®è PÉ®¸À PÁAiÀÄðUÀ¼À »A¢£À ªÀÄÆ® zÀæªÀå ºÀ£ÉßgÀqÀ£ÉAiÀÄ ±ÀvÀªÀiÁ£ÀzÀ §¸ÀªÁ¢ ²ªÀ±ÀgÀtgÀ §zÀÄPÀÄ, §gÀºÀ, C¯ÉÆÃZÀ£É, DAzÉÆî£À. F D¯ÁÖçmÉPï ªÀiÁqÀ£ïð AiÀÄÄUÀzÀ°è ¤AvÀÄ AiÀiÁªÀ zÀȶ֬ÄAzÀ £ÉÆÃrzÀgÀÆ 12£ÉAiÀÄ ±ÀvÀªÀiÁ£ÀzÀ ²ªÀ±ÀgÀtgÀ §zÀÄPÀÄ F ºÉÆwÛUÀµÉÖà C®è ªÀÄÄAzÉAzÀÆ ªÀÄÄPÁÌUÀĪÀ ¸ÁzsÀåvÉ PÀrªÉÄAiÉÄÃ. ²ªÀ±ÀgÀtgÀ £ÀqÉ£ÀÄr ªÀÄÄRåªÁV «zÁåyðUÀ¼À ¨Á½UÉ ¤dPÀÆÌ ¨É¼ÀPÀÄ ¤ÃqÀĪÀ ªÀĺÁ¨É¼ÀPÀÄ. DzÀgÉ PÁ¯ÉÃdÄ PÁåA¥À¸ÀÄìUÀ¼À°è `UÁA¢ü, §ÄzÀÝ, §¸ÀªÀ, AiÉÄøÀÄ, ±ÀgÀt’ JAzÀgÉ EgÀĪÀ C£ÀéxÀð£ÁªÀĪÉà ¨ÉÃgÉ! K£ÀÆ w½AiÀÄzÀªÀ, CjAiÀÄzÀªÀ, zÀqÀØ, ºÉqÀØ, ¥ÉzÀÝ, DzsÀĤPÀvÉ UÉÆwÛ®èzÀªÀ, £ÀªÀ£ÁUÀjÃPÀvÉ w½AiÀÄzÀªÀ J£ÀÄߪÀ ¥Àj¹Üw. EAxÀ «µÀªÀÄ ¥Àj¹ÜwAiÀÄ°è PÀ¸À«gÀĪÀ°èAiÉÄà PÀ¸À§jPÉAiÀÄ PÉ®¸ÀªÉ£ÀÄߪÀAvÉ PÁ¯ÉÃdÄ «zÁåyðUÀ½UÉ gÀAUÀ¨sÀÆ«ÄAiÀÄ ¥ÀjZÀAiÀÄ ªÀiÁrPÉÆqÀĪÀÅzÀgÀ eÉÆvÉeÉÆvÉUÉ ²ªÀ±ÀgÀtgÀ §zÀÄQ£À CjªÁUÀ¨ÉÃPÀÄ J£ÀÄߪÀ ¥ÀÆdågÀ D¯ÉÆÃZÀ£ÉUÉ gÀAUÀ±Á¯ÉAiÀÄ CzsÁå¥ÀPÀ ªÀĺÀzÉêÀ ºÀqÀ¥ÀzÀ gÀÆ¥ÀPÉÆlÖ ¥ÀjuÁªÀĪÁV ªÀÄÆr§AzÀzÉÝà `PÁ¯ÉÃf£À°è ±ÀgÀtgÀ gÀAUÉÆÃvÀìªÀ’ AiÉÆÃd£É. F AiÉÆÃd£ÉAiÀÄ ¥sÀ®ªÁV gÀÆ¥ÀUÉÆAqÀ ‘±ÀgÀt¸Àw °AUÀ¥Àw, ¸ÀAPÁæAw ªÀÄvÀÄÛ ±ÀÆ£Àå ¸ÀA¥ÁzÀ£É’ £ÁlPÀUÀ¼ÀÄ PÀæªÀĪÁV EzÉà ªÀiÁZïð 17, 18 ªÀÄvÀÄÛ 19 gÀAzÀÄ ¸ÁuÉúÀ½îAiÀÄ ²æà ²ªÀPÀĪÀiÁgÀ gÀAUÀªÀÄA¢gÀzÀ°è ¥ÀæzÀ±Àð£ÀUÉÆAqÀªÀÅ.
±ÀgÀt¸Àw °AUÀ¥Àw: »jAiÀÄ vÀgÀ¼À¨Á¼ÀÄ dUÀzÀÄÎgÀÄ ²æà ²ªÀPÀĪÀiÁgÀ ²ªÁZÁAiÀÄð ªÀĺÁ¸Áé«ÄUÀ¼ÀªÀgÀÄ CPÀ̪ÀĺÁzÉëAiÀÄ£ÀÄß PÉÃAzÀæªÁVj¹PÉÆAqÀÄ gÀa¹zÀ PÀÈw EzÀÄ. FUÁUÀ¯Éà F £ÁlPÀ vÀgÀ¼À¨Á¼ÀÄ PÀ¯Á¸ÀAWÀ, ²ªÀ¸ÀAZÁgÀzÀ ªÀÄÆ®PÀ £ÀÆgÁgÀÄ AiÀıÀ¹é ¥ÀæzÀ±Àð£ÀUÀ¼À£ÀÄß PÀArzÉ. ¥Àæ¸ÀÄÛvÀ PÁ¯ÉÃf£À «zÁåyðUÀ½UÉ F £ÁlPÀªÀ£ÀÄß ¤zÉÃð²¸ÀĪÀ ºÉÆuɺÉÆvÀÛªÀgÀÄ ²æêÀÄw ®QëöäÃ. ¤zÉÃð±À£ÀPÉÌ ¸ÀºÁAiÀÄ ¤ÃrzÀªÀgÀÄ ZÁªÀÄgÁd£ÀUÀgÀzÀ gÁd¥Àà. ¸ÀAVÃvÀ ¸ÀAAiÉÆÃd£É ZÀAzÀæ±ÉÃRgÁZÁgï. £ÁlPÀªÀ£ÀÄß C©ü£À¬Ä¹zÀªÀgÀÄ PÉƼÉîUÁ®zÀ eÉ J¸ï J¸ï ªÀÄ»¼Á PÁ¯ÉÃf£À «zÁåyð¤AiÀÄgÀÄ.
        CAzÀÄ ªÀĺÁzÉëAiÀÄPÀÌ vÉÆÃjzÀ ¢lÖvÀ£ÀªÀ£ÀÄß EAzÀÆ ¥ÀæeÁ¥Àæ¨sÀÄvÀézÀ, £ÀªÀå-£ÀªÉÇÃzÀAiÀÄ-§AqÁAiÀÄzÀ AiÀiÁªÀ CvÁåzsÀĤPÀ ªÀÄ»¼ÉAiÀÄÆ vÉÆÃgÀ¯ÁgÀ¼ÀÄ. CPÀÌ §AiÀĹzÀ ¥Àw gÀÆ»®èzÀ, PÉÃr®èzÀ, ZɮĪÀ ZÀ£ÀߪÀÄ°èPÁdÄð£À. «ÄPÀÌ ¯ÉÆÃPÀzÀ UÀAqÀgÀ£ÀÄ M¯ÉVQÌ JAzÀ UÀnÖVwÛ. ¨sÀPÀÛ-¨sÀUÀªÀAvÀ£À PÀÄjvÀ ‘±ÀgÀt¸Àw-°AUÀ¥Àw’AiÀÄ PÀ®à£É vÀ¥À¸ÀÄìUÉÊzÀ ¸ÀA£Áå¹UÀ½UÀÆ w½ºÉüÀĪÀAxÀzÀÄÝ. ºÉvÀÛ vÀAzÉ-vÁ¬ÄUÀ½VgÀªÀ fêÀ¨sÀAiÀĪÀ£ÀßjvÀ CPÀÌ C¤ªÁAiÀÄðªÁV gÁd P˲PÀ£À£ÀÄß ªÀÄzÀĪÉAiÀiÁUÀĪÀ¼ÀÄ. DzÀgÉ gÁd£À£ÀÄß `J¤ßZÉÒAiÉƼÀÄ ¤ªÀÄä ¸ÀAUÀzÉƽ¥Éà’ J£ÀÄߪÀ ¤AiÀĪÀÄPÉÆ̼ÀUÀÄ ªÀiÁqÀĪÀÅzÀgÀ ªÀÄÆ®PÀ vÀ£ÀßvÀ£ÀªÀ£ÀÄß PÁ¦lÄÖPÉÆAqÀ ZÀvÀÄgÉ. EzÀgÀ ªÀĪÀiðªÀjvÀ P˲PÀ §®ªÀAvÀ¢AzÀ vÀ£ÀߪÀ¼À£ÁßV ªÀiÁrPÉƼÀî®Ä ºÉÆgÀmÁUÀ GlÄÖqÀÄUÉAiÀÄ ºÀAUÀ£Éß ¢üPÀÌj¹ §vÀÛ¯É £ÀqÉzÀ CzsÁåvÀäzÀ ªÉÄÃgÀÄ ¥ÀªÀðvÀ. P˲PÀ CPÀ̪ÀĺÁzÉëAiÀÄ DzsÁåwäPÀ JvÀÛgÀ ©üvÀÛgÀUÀ¼À£ÀÄß CxÉÊð¹PÉƼÀî®Ä ¥ÀæAiÀÄw߸ÀÄvÀÛ£ÁzÀgÀÆ ªÀiÁ£ÀªÀ ¸ÀºÀd z˧ð®å¢AzÀ C¸ÀªÀÄxÀð£ÁUÀÄvÁÛ£É. ªÀÄÄAzÉ HgÀÆgÀÄ C¯ÉAiÀÄÄvÀÛ PÀ¯ÁåtPÉÌ §AzÀ CPÀ̪ÀĺÁzÉë C®èªÀÄ ¥Àæ¨sÀÄzÉêÀjAzÀ ¥ÀjÃPÉëUÉƼÀUÁV, §¸ÀªÁ¢ ²ªÀ±ÀgÀtgÀ ªÀÄ£ÀßuÉ ¥ÀqÉzÀÄ C£ÀĨsÀªÀªÀÄAl¥ÀzÀ ¸ÀzÀ¸ÉåAiÀiÁUÀÄvÁÛ¼É. PÀ¯ÁåtzÀ°èAiÉÄà PÉ® PÁ® EzÀÄÝ £ÀAvÀgÀ C®èªÀÄgÀ DtwAiÀÄAvÉ ²æñÉÊ®zÀ PÀzÀ½ªÀ£ÀzÀ PÀqÉ ¸ÁV PÀzÀ½ªÀ£ÀzÀ°èAiÉÄà §AiÀįÁUÀÄvÁÛ¼É.
       LwºÁ¹PÀ »£É߯ÉAiÀÄļÀî £ÁlPÀPÉÌ vÀPÀÌ ªÀ¸ÀÛç«£Áå¸À, gÀAUÀ¸ÀfÓPÉ, £ÉgÀ¼ÀÄ-¨É¼ÀQ£À ¸ÀAAiÉÆÃd£É ºÁUÀÆ ¸ÀA¨sÁµÀuÉUÀ¼ÀÄ ¥ÉæÃPÀëPÀgÀ£ÀÄß 12£ÉAiÀÄ ±ÀvÀªÀiÁ£ÀPÉÌ PÉÆAqÉÆAiÀÄÄåªÀ°è AiÀıÀ¹éAiÀiÁVzÀÄÝ ªÉÄZÀÄѪÀ CA±À. «zÁåyð¤AiÀÄgÉà J®è ¥ÁvÀæUÀ¼À£ÀÄß ¤ªÀ𻹠vÁªÀÅ AiÀiÁªÀÅzÀgÀ®Æè PÀrªÉÄ E®è J£ÀÄߪÀÅzÀ£ÀÄß ªÀÄ£ÀzÀlÄÖªÀiÁrPÉÆlÄÖ ¥ÉæÃPÀëPÀgÀ UËgÀªÀ UÀ½¹zÀgÀÄ.
¸ÀAPÁæAw: ¦ ®APÉñï CªÀgÀÄ §¸ÀªÀtÚ£ÀªÀgÀ£ÀÄß PÉÃAzÀæªÁVj¹PÉÆAqÀÄ gÀa¹zÀ ¥Àæ¹zÀÞ £ÁlPÀ PÀÈw. ²ªÀ¸ÀAZÁgÀ, ¨sÁgÀvÀ ¸ÀAZÁgÀ ªÀÄvÀÄÛ PÀ£ÀßqÀ ªÀÄvÀÄÛ C£Àå ¨sÁµÉAiÀÄ ºÀ®ªÁgÀÄ gÀAUÀ vÀAqÀUÀ¼ÀÄ F £ÁlPÀzÀ ¸Á«gÁgÀÄ ¥ÀæzÀ±Àð£À ¤ÃrªÉ. ºÉƸÀzÀÄUÀð ¥ÀzÀ« PÁ¯ÉÃf£À «zÁåyðUÀ½UÉ F £ÁlPÀ ¤zÉÃð±À£À ªÀiÁrzÀªÀgÀÄ gÀWÀÄ¥Àw §ÄgÀÄqÉPÀmÉÖ ªÀÄvÀÄÛ ªÀÄ®¹AUÀ£ÀºÀ½î £ÁUÀgÁd. ¤zÉÃð±À£À ¸ÀºÁAiÀÄ: gÁdÄ ¸ÁAvÀªÉÃj.
`§¸ÀªÀtÚ’ CAzÀÄ-EAzÀÄ-ªÀÄÄAzÀÄ-JAzÉAzÀÆ DvÉÆäãÀßwAiÀÄ ¥ÀyPÀgÉ®è PÀ£ÀªÀj¸ÀĪÀ ºÉ¸ÀgÀÄ. ¥ÀævÀåPÀëªÁVAiÉÆà ¥ÀgÉÆÃPÀëªÁVAiÉÆà ªÉÊAiÀÄQÛPÀ-¸ÁªÀðd¤PÀ §zÀÄQ£À J®è ªÀÄd®ÄUÀ¼À£ÀÄß DªÀj¹zÀ PÁæAwPÁj ¥ÀÄgÀĵÀ. §¸ÀªÀtÚ ©dÓ¼À£À D¸ÁÜ£ÀzÀ°è ªÀÄAwæAiÀiÁVzÀÝgÀÆ DvÀ£À ªÀZÀð¸ÀÄì gÁd£À£ÀÆß «ÄÃj¸ÀĪÀAxÀzÀÄÝ, ¸ÀºÉÆÃzÉÆåÃVUÀ¼ÀÄ ºÉÆmÉÖQZÀÄÑ ¥ÀqÀĪÀAxÀzÀÄÝ, ¸ÀA¥ÀæzÁAiÀĪÁ¢UÀ¼ÀÄ PÉÊ PÉÊ »¸ÀÄQPÉƼÀÄîªÀAxÀzÀÄÝ. §¸ÀªÀtÚ£ÀªÀgÀ eÁw ªÀÄvÀ ¥ÀAxÀUÀ½UÀwÃvÀªÁzÀ ¸ÀªÀiÁdªÉÇAzÀgÀ PÀ£À¹UÉ PÀ¸ÀĪÁzÀªÀgÀÄ £Ár£À ¥ÀAZÀªÀÄgÀÄ. EAxÀ ºÉÆvÀÛ¯Éèà PɼÀªÀUÀðzÀ gÀÄzÀæ ªÀÄvÀÄÛ ªÉÄîéUÀðzÀÀ GµÁ ¥ÀgÀ¸ÀàgÀ ¦æÃw¸ÀÄwÛgÀĪÀ ¸ÉÆàÃlPÀ ¸ÀAUÀw £ÁqÀ£Éßà C¯ÉÆèîPÀ¯ÉÆèîªÁV¸ÀÄvÀÛzÉ. ªÀÄvÀÛzÀÄ ªÀÄzÀĪÉAiÀi°è ¥ÀAiÀÄðªÀ¸À£ÀªÁV ºÉƸÀ ªÀÄ£ÀéAvÀgÀ ¸ÀȶÖAiÀiÁUÀ§ºÀÄzÀÄ J£ÀÄߪÀ ¤jÃPÉëAiÀÄ°èzÁÝUÀ¯Éà Erà ¥ÀæPÀgÀt «avÀæ wgÀĪÀÅ vÉUÉzÀÄPÉƼÀÄîvÀÛzÉ. ©dÓ¼À vÀ£Àß C¹ÛvÀé ªÀÄvÀÄÛ ¸À£ÁvÀ£ÀgÀ ¸ÀªÀiÁzsÁ£ÀPÁÌV PÉÊUÉÆAqÀ gÁdQÃAiÀÄ vÀAvÀæUÁjPÉ ¸ÀAPÁæAwAiÀÄ ¢£ÀzÀAzÀÄ gÀÄzÀæ£À£ÀÄß §° vÉUÀzÀÄPÉƼÀÄîvÀÛzÉ. EzÀ£Éß®è PÀuÁÚgÉ £ÉÆÃrAiÀÄÆ §° vÀ¦à¸ÀĪÀ°è §¸ÀªÀtÚ£À C¸ÀºÁAiÀÄPÀvÉ JzÀÄÝ PÁtÄvÀÛzÉ. PÉÆ£ÉAiÀÄ°è gÀÄzÀæ GµÁgÀ ¥ÉæêÀÄ ¥ÀæPÀgÀt §¸ÀªÀtÚ£ÀªÀgÀ eÁvÀåwÃvÀªÁzÀ, ©dÓ¼À£À gÁdQÃAiÀÄ vÀAvÀæUÁjPÉ, ¸ÀA¥ÀæzÁAiÀĪÁ¢UÀ¼À ¸À£ÁvÀ£ÉAiÀÄ£ÀÄß «ÄÃjzÀ WÀl£ÉAiÀiÁV PÀAqÀħgÀÄvÀÛzÉ.   
£ÁlPÀzÀ PÀxÁªÀ¸ÀÄÛªÀ£ÀÄß AiÀÄxÁ¹ÜwAiÀÄ°ègÀĪÀAvÉAiÉÄà ªÀvÀðªÀiÁ£ÀPÉÌ ªÀÄÄSÁªÀÄÄTAiÀiÁV¸ÀĪÀ ¥ÀæAiÀÄvÀß ¥Àæ¸ÀÄÛvÀ ¥ÀæzÀ±Àð£ÀzÀ ªÉʲµÀÖöåvÉ. ©dÓ¼À vÀ£Àß ¸ÁA¥ÀæzÁ¬ÄPÀ gÁeÉÆÃavÀ ªÀ¸ÁÛç¨sÀgÀtUÀ¼À£ÀÄß ©lÄÖ ¸ÀÆlÄ-§ÆlÄ, PÉÊAiÀįÉÆèAzÀÄ ¦¸ÀÄÛ®Ä, §¸ÀªÀtÚ SÁ¢ dħâ-¥ÉÊeÁªÀÄÄ, PÀtÂÚUÉ PÀ£ÀßqÀPÀ, GµÁ ªÀÄvÀÛªÀ¼À UɼÀwAiÀÄgÀÄ fãïì ¥ÁåAmï ªÀÄvÀÄÛ mÁ¥ï zsÀj¹zÀÝgÉ ±ÀÆzÀægÁzÀ GdÓ, gÀÄzÀæ ªÀÄvÀÛªÀ£À UɼÉAiÀÄgÀÄ ªÀiÁvÀæ ªÀÄvÀÛzÉà ºÀ¼ÉAiÀÄ PÁ®zÀ GqÀÄUÉ-vÉÆqÀÄUÉUÀ¼À£ÀÄß vÉÆnÖgÀĪÀÅzÀÄ «gÉÆÃzsÁ¨sÁ¸ÀªÁV PÁtÄvÀÛzÉ. £ÁlPÀzÀ £ÀqÀÄªÉ `¤ÃjUÀAvÀ £Á£ÀÄ §wÛ¤...’, `N ¸À«UÁ£ÀzÀ ªÉÄ®Äè¸ÀÄgÉ...’ avÀæVÃvÉUÀ¼ÀÄ MAzÀÄ PÀët ¥ÉæÃPÀëPÀgÀ£ÀÄß vÀ©â§ÄâUÉƽ¸ÀÄvÀÛªÉ. MmÁÖgÉ £ÁlPÀ vÀ£Àß ¤zÉÃð±À£ÀzÀ ±ÉÊ° ºÁUÀÆ ªÀ¸ÁÛç®APÁgÀzÀ ªÀÄÆ®PÀ ¥ÉæÃPÀëPÀgÀ£ÀÄß ¥Àæ¸ÀÄÛvÀ gÁdQÃAiÀÄ, ¸ÁªÀiÁfPÀ aAvÀ£ÉUÉ ºÀZÀÄѪÀ°è AiÀıÀ¹éAiÀiÁUÀÄvÀÛzÉ.
±ÀÆ£Àå¸ÀA¥ÁzÀ£É: C®èªÀÄ¥Àæ¨sÀĪÀ£ÀÄß PÉÃAzÀæªÁVj¹PÉÆAqÀÄ ªÀĺÀAvÉñÀ gÁªÀÄzÀÄUÁð CªÀgÀÄ gÀa¹zÀ PÀÈw. ¯ÉÃRPÀgÀ ¤zÉÃð±À£ÀPÉÌ ¸ÀAVÃvÀ MzÀV¹zÀªÀgÀÄ ¸ÀÄgÉñÀ PÉøÁ¥ÀÄgÀ. C©ü£À¬Ä¹zÀÄÝ ¹jUÉgÉAiÀÄ JA §¸ÀªÀAiÀÄå ªÀ¸Àw ªÀĺÁ«zÁå®AiÀÄzÀ «zÁåyðUÀ¼ÀÄ.
       ªÀÄzÀÝ°UÀ C®èªÀÄ PÁªÀÄ®vÉAiÀÄ ºÉeÉÓAiÀÄ UÉeÉÓUÉ ªÀÄ£À¸ÉÆÃvÀÄ CªÀ¼À£ÀÄß ªÀj¹ E£ÉßãÀÄ ¯ËTPÀ ¸ÀÄRzÀ O£ÀåvÀåPÉÌgÀ¨ÉÃPÀÄ J£ÀÄߪÀµÀÖgÀ°è ºÀÆvÀĺÉÆÃzÀÄ zÉêÀ¸ÁÜ£ÀªÉÇAzÀgÀ PÀ¼À±À PÁ°UÉ £ÉlÄÖzÀÄzÉ £É¥ÀªÁV PÁªÀÄ®vÉAiÀÄ CPÁ°PÀ ¸ÁªÀÅ ¸ÀA¨sÀ«¸ÀÄvÀÛzÉ. ¹lÄÖUÉÆAqÀ C®èªÀÄ PÀ¼À±ÀzÀ vÀ¼ÀªÀ£Éßà vÀzÀÄPÀ¨ÉÃPÉAzÀÄ ºÉÆgÀmÁUÀ C°è ¹QÌzÀÄÝ C¤«ÄµÀ °AUÀ. C°èAzÀ CzÁåvÀäzÀvÀÛ ªÀÄÄR ªÀiÁrzÀ C®èªÀÄ HgÀÆgÀÄ C¯ÉAiÀÄÄvÀÛ ¸ÁܪÀgÀªÁVzÀݪÀgÀ£ÀÄß dAUÀªÀÄUÉƽ¸ÀÄvÀÛ ¸ÁUÀÄvÁÛ£É. vÀ£Àß ¸ÀAZÁgÀzÀ°è JzÀÄgÁzÀ CtÚ CdUÀtÚ£À£ÀÄß PÀ¼ÉzÀÄPÉÆAqÀÄ ªÀÄÄPÁÛ¬ÄUÉ ¤dªÀÄÄQÛAiÀÄ ªÀiÁUÀð CgÀĺÀÄvÁÛ£É. ¸ÀªÀiÁd¸ÉêÉAiÀÄ°è ªÀÄUÀߣÁVzÀÝ ¹zÀÞgÁªÀĤUÉ DvÉÆäãÀßwAiÀÄ ªÀÄAvÀæ ¥Àp¹ vÀ£ÉÆßqÀ£É PÀgÉzÀÄPÉÆAqÀÄ PÀ¯Áåt ¥ÀæªÉò¸ÀÄvÁÛ£É. C°èAiÉÄà EzÀÝ UÀÄ¥ÀÛ¨sÀPÀÛ ªÀÄgÀļÀ±ÀAPÀgÀ£À£ÀÄß zÀ²ð¸ÀĪÀÅzÀgÀ ªÀÄÆ®PÀ §¸ÀªÀtÚ£À£ÁߪÀj¹zÀ ¨sÀQÛAiÀÄ ¨sÀæªÉÄAiÀÄ£ÀÄß ©r¸ÀÄvÁÛ£É. ¢ªÁå£ÀĨsÀªÀzÀ ¸ÁªÀÄxÀåðzÀ §®¢AzÀ C£ÀĨsÀªÀ ªÀÄAl¥ÀzÀ ±ÀÆ£Àå ¹AºÁ¸À£ÀzÀ UÀzÀÄÝUÉ KgÀÄvÁÛ£É. PÉ®¢£ÀUÀ¼ÀÄ C°èzÀÄÝ PÀ¯ÁåtzÀ ±ÀgÀt ±ÀgÀuÉAiÀÄjUÉ ªÀiÁUÀðzÀ±Àð£À ¤Ãr ªÀÄvÉÛ ¯ÉÆÃPÀ¸ÀAZÁgÀPÉÌ ºÉÆgÀqÀÄvÁÛ£É.
       zÉñÀ-¨sÁµÉ-PÁ®PÀÌ£ÀÄUÀÄtªÁzÀ ªÀ¸ÀÛç«£Áå¸À, gÀAUÀ¸ÀfÓPÉ, £ÉgÀ¼ÀÄ-¨É¼ÀQ£À ¸ÀAAiÉÆÃd£É £ÁlPÀªÀ£ÀÄß ªÀÄvÀÛµÀÄÖ PÀnÖPÉÆqÀÄvÀÛzÉ. C®èªÀÄ, §¸ÀªÀtÚ, ªÀÄÄPÁÛ¬Ä, ¹zÀÞgÁªÀÄgÀ £ÀqÀÄªÉ £ÀqÉAiÀÄĪÀ ¸ÀA¨sÁµÀuÉUÀ¼ÀÄ CªÀgÀÄ gÀa¹zÀ ªÀZÀ£ÀUÀ¼À£Éßà AiÀÄxÁªÀvÁÛV ¸ÀAzÀ¨sÉÆÃðavÀªÁV §¼À¹PÉÆArgÀĪÀÅzÀÄ £ÁlPÀPÁgÀgÀÄ ªÀZÀ£À ¸Á»vÀåzÀ §UÉÎ ºÉÆA¢gÀĪÀ w¼ÀĪÀ½PÉAiÀÄ£ÀÄß ¥Àæ¸ÀÄÛvÀ¥Àr¸ÀÄvÀÛzÉ.  
       MmÁÖgÉ ªÀÄÆgÀÄ £ÁlPÀUÀ¼ÀÄ PÁ¯ÉÃdÄ «zÁåyðUÀ¼À°ègÀħºÀÄzÁzÀ `GqÁ¥sÉ’AiÀÄ zÉÆõÀUÀ¼À£ÀÆß «ÄÃj CªÀgÀ£ÀÄß ¥ÀPÀé £ÀlgÁUÀĪÀ PÀqÉUÉ J¼ÉzÉƬÄݪÉ. C®èªÀÄ, CPÀ̪ÀĺÁzÉë, §¸ÀªÀtÚ ªÀÄÄAvÁzÀ ¥ÁvÀæUÀ¼ÀÄ ªÀÈwÛ¥ÀgÀ ¥ÁvÀæzsÁjUÀ½UÉ ¸Àj¸ÁnAiÀiÁV ¤®ÄèvÀÛªÉ. PÁ¯ÉÃf£À «zÁåyðUÀ¼À£ÀÄß gÀAUÀ¨sÀÆ«ÄAiÀÄ PÀqÉUÉ ¸É¼ÉAiÀĨÉÃPÉ£ÀÄߪÀ ªÀĺÀzÉêÀ ºÀqÀ¥ÀzÀ CªÀgÀ MvÁÛ¸É, ±ÀgÀtgÀ fêÀ£ÁzÀ±ÀðUÀ¼ÀÄ PÁ¯ÉÃf£À CAUÀ¼ÀPÉÌ PÁ°qÀ¨ÉÃPÀÄ J£ÀÄߪÀ ¥ÀÆdågÀ D±ÀAiÀÄ F AiÉÆÃd£É¬ÄAzÁV ¸ÀvÀáÀ®ªÀ£Éßà ¤ÃrzÉ. ªÀÄÄA§gÀĪÀ ¢£ÀUÀ¼À°è F AiÉÆÃd£É E£ÀßµÀÄÖ «¸ÀÛøvÀ gÀÆ¥À ¥ÀqÉzÀÄPÉƼÀî° J£ÀÄߪÀÅzÀÄ gÀAUÁ¸ÀPÀÛgÀ ¤jÃPÉë. EAxÀzÉÆAzÀÄ AiÀıÀ¹é ¥ÀæAiÀÄvÀßzÀ°è ¨sÁVAiÀiÁzÀ J®ègÀÆ PÀÈvÀdÕvÉUÉ CºÀðgÀÄ.
-    ºÉZï J¸ï zÁåªÉÄñï
CzsÁå¥ÀPÀ, ²æà UÀÄgÀÄ¥ÁzÉñÀégÀ ¥ËæqsÀ±Á¯É
¸ÁuÉúÀ½î - 577 515
ºÉƸÀzÀÄUÀð vÁ®ÆèPÀÄ, avÀæzÀÄUÀð f¯Éè
mob: 9449649850

ಶನಿವಾರ, ಮಾರ್ಚ್ 17, 2012

India Untouched : To those who claim there is no Castism in India! Resea...


ಇದು ಭಾರತದ ಕಥನ, ಈಗ ನಮ್ಮಲ್ಲಿ ಅಂಥ ಯಾವ ಭೇದಗಳಿಲ್ಲ ಎಂದು ಪುಂಗಿ ಊದುವ, ವೇದಿಕೆಗಳಲ್ಲಿ ಸಮಾನತೆ ಸಾರುವ, ಮಠಾಧೀಶರು, ಮಾನವತಾವಾದಿ ಪೋಸು ಕೊಟ್ಟು ಫೋಟೋ ತೆಗೆಸಿಕೊಳ್ಳುವ ಪ್ರಗತಿಪರರು, ಅಸ್ಪೃಶ್ಯತೆ ಹಿಂದೆ ಇತ್ತು ಈಗ ಇಲ್ಲ ಎಂದು ಹೇಳುವ ಸವರ್ಣೀಯರು ತಮ್ಮನ್ನು ತಾವು ಉನ್ನತಿಗೇರಿಸಿಕೊಳ್ಳುವುದು ಈಗ     ವ್ಯಾಪಕವಾಗಿಬಿಟ್ಟಿದೆ. ಈ ಚಿತ್ರವನ್ನು ವೀಕ್ಷಿಸಿರಿ... 

ಯುಗಾದಿ

             ಯುಗಾದಿ ಬರುವುದೇ ಹಬ್ಬ ಹರಿದಿನಗಳ ಮುನ್ಸೂಚನೆಯಾಗಿ ಅಂತ ಗೊತ್ತಿತ್ತು. ಹಾಗಾಗಿ ಯುಗಾದಿ ಶಾಲೆಯ ಫಜೀತಿಯಿಂದ ನಮ್ಮನ್ನು ಬಿಡುಗಡೆಗೊಳಿಸಿ ಎರಡು ತಿಂಗಳ ಕಾಲ ಕಲ್ಲು, ಮಣ್ಣು, ಮುಳ್ಳು, ಕಂಟಿ-ಗಿಡಗಂಟೆ, ಹಳ್ಳ, ಗುಡ್ಡ ಹೀಗೆ ಸೀಮೆ ಸುತ್ತಲು ಅವಕಾಶ ಮಾಡಿಕೊಡುತ್ತಿದ್ದ ಕಾರಣಕ್ಕೆ ಸಣ್ಣವರಾಗಿದ್ದ ನಮಗೆ ಯುಗಾದಿ ಬಂದದ್ದು ಹೋಗಲೇಬಾರದು ಎನಿಸುತ್ತಿತ್ತು. ನಮ್ಮೂರಲ್ಲಿ  ಆ ಹೊತ್ತಿಗೊಂದು ಜಾತ್ರೆ ಆಗುವುದರಿಂದಾಗಿ ಅದು ನಮ್ಮೂರಿನ ಜನರ ಮಾನಸಿಕ ಸ್ತಿತಿಯನ್ನೆ ಬದಲಾಯಿಸಿ ಬಿಡುವ  ಮತ್ತು ನಮ್ಮ ಪರೀಕ್ಷೆಗಳಿಗೆಲ್ಲ ವಿದಾಯ ಹೇಳಲು ವರ್ಷಕ್ಕೊಮ್ಮೆ ಬರುತ್ತದೆಂಬುದು ನಮ್ಮ ತಿಳವಳಿಕೆ ಆಗಿತ್ತು. ಅಪ್ಪ ಅಷ್ಟೋ ಇಷ್ಟು  ತಾನು ಉಳಿಸಿದ್ದರಲ್ಲಿ ಬಟ್ಟೆ ತಂದು ನಮಗೆಲ್ಲ ಹೊಸ ಬಟ್ಟೆ ಹೊಲಿಸುತ್ತಿದ್ದ ಕಾರಣಕ್ಕೆ ನಾನು ಆ ಹಬ್ಬಕ್ಕಾಗಿ ವರ್ಷವಿಡೀ ಕಾಯುತ್ತಿದ್ದೆ. ಮನೆಗೆ ಬಂಧು-ಬಾಂಧವ ಆಪ್ತೇಷ್ಟರು ಬರುತ್ತಿದ್ದರಾದ್ದರಿಂದ ನಮ್ಮ ಉಪಟಳಕ್ಕೆ ಬೀಳುತ್ತಿದ್ದ ಕೋಲಿನ ಏಟುಗಳಿಂದ ಸಹ ನಾವು ಬಚಾವ ಆಗಲು ಆ ಹಬ್ಬ ನಮ್ಮ ಸಹಾಯಕ್ಕೆ ನಿಲ್ಲುತ್ತಿತ್ತು. ಈಗ ಮತ್ತೆ ಯುಗಾದಿ ಬಂದಿದೆ ಶಿವಾ ಅಂತ ಮತ್ತೆ ಬಾಲ್ಯ ನೆನಪಾಗುತ್ತಿದೆ.

ಗುರುವಾರ, ಮಾರ್ಚ್ 15, 2012

ಇದು ಪುಂಡಲೀಕ ಕಲ್ಲಿಗನೂರ ಅವರ ಚಿತ್ರ.. ನೀಲು ಕಾವ್ಯಕ್ಕೆ ಅವರು ಬರೆದ ರೇಖಾ ಚಿತ್ರಗಳು ಅದ್ಭುತವಾಗಿದ್ದವು.

ಮಂಗಳವಾರ, ಮಾರ್ಚ್ 13, 2012

ನಟರೊಳಗಿನ ಜಗತ್ತು.


ನಮ್ಮೊಳಗೊಂದು ಪುಟ್ಟ ಆಫ್ರಿಕಾ-
                                                     -ರೇಣುಕಾ ಡಿ. ಸಿದ್ಧಿ.
ಎಲ್ಲಿಯ ಆಫ್ರಿಕಾ ಎಲ್ಲಿಯ ಭಾರತದ ಈ ಮೂಕ ಸಹ್ಯಾದ್ರಿ ? ಆದರೂ ಆಫ್ರಿಕಾಕ್ಕೂ ನಮಗೂ ಬಹು ಹಿಂದೆಯೇ ಸಂಬಂಧ ಬೆಳೆದಿತ್ತು. ಇಂದಿಗೂ ಕಗ್ಗತ್ತಲ ಖಂಡವೆಂದೇ ಕರೆಯಲಾಗುವ ಆ ಸೀಮೆಯ ಜನತೆಗು ನಮಗೂ ಸುಮಾರು ಐದುನೂರು ವರ್ಷಗಳ ಹಿಂದೆಯೇ ಸಂಬಂಧವಿತ್ತು ಎಂಬುದು ಆಶ್ಚರ್ಯದ ಸಂಗತಿ… ಆದರೆ ಆ ಸಂಬಂಧ ಮಾನವೀಯ ತಳಪಾಯದ ಮೇಲೆ ನಿಂತಿರಲಿಲ್ಲ ಬದಲಾಗಿ ಬರ್ಬರ ಹಾಗೂ ಮಾನವೀಯತೆಯನ್ನು ಮೀರಿದುದಾಗಿತ್ತು. ನಿಗ್ರೋಗಳ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡ ಬಿಳಿ ಜನ ಅವರನ್ನು ವಿದೇಶಗಳಿಗೆ ಮಾರಿದರು. ಕಪ್ಪಗೆ ದಷ್ಟಪುಷಟರಾಗಿರುವ ಅವರನ್ನ ದನಗಳಂತೆ ನಡೆಸಿಕೊಂಡಿದ್ದಾರೆ. ಭಾರತದಲ್ಲಿನ ಪೋರ್ಚುಗೀಸರು, ಡಚ್ಚರು,ಮತ್ತು ಅರಬ್ಬರು ಹಡಗಿನ ಮೂಲಕ ತರಿಸಿಕೊಂಡು ಗುಲಾಮರನ್ನಾಗಿ ದುಡಿಸಿಕೊಂಡರು. ಕುದುರೆಗಳ ಜೊತೆ ನಿಗ್ರೋಗಲನ್ನು ಹಡಗಿನಲ್ಲಿ ಸಾಗಿಸಲಾಗುತ್ತಿತ್ತು. ಅವರು ಸಾಗರದ ಹಾದಿ ಸವೆಸಿ ದಂಡೆಗೆ ಬಂದ ದಿನ ಬಿಳಿಯರಿಗೆ ಖುಷಿಯೋ ಖುಷಿ. ಯಾಕೆಂದರೆ ಕುದುರೆಗಳ ಜೊತೆ ಇವರನ್ನ ಮಾರಾಟ ಮಾಡಲಾಗುತ್ತಿತ್ತು. ಅಲ್ಲಿ ಮನುಷ್ಯರ ಹಾಗಿದ್ದ ಕಪ್ಪು ಜನಕ್ಕಿಂತ ಕುದುರೆಗಳಿಗೆ ಹೆಚ್ಚಿನ ಬೆಲೆ, ವ್ಯಾಪಾರ ನಡೆಯುತ್ತಿತ್ತು. ಮಾನವ ಇತಿಹಾಸದಲ್ಲಿ ಹೀಗೆಲ್ಲ ನಡೆದು ಹೋಗಿರುವುದು ಅಲ್ಲದೆ ಇಂದಿಗೂ ಅಂಥದೆ ಮಾದರಿಯಲ್ಲಿ ಜೀತ,ಒಕ್ಕಲು ತೆರನಾಗಿ ನಡೆಯುತ್ತಿರುವುದು ಅಮಾನವೀಯವಾಗಿದೆ.
ಹಿಂದೊಮ್ಮೆ, ರಾಜರ ಗುಲಾಮರಾಗಿ ಬದುಕು ಸಾಗಿಸುತ್ತಿದ್ದವರು (ಇಥಿಯೋಪಿಯಾದ ಮೂಲ ನಿವಾಸಿಗಳನ್ನು ರಾಜರು ಬಳಸಿಕೊಳ್ಳುತ್ತದ್ದರಂತೆ) 16 ರಿಂದ 19 ನೇ ಶತಮಾನದ ಅವಧಿಯಲ್ಲಿ ಭಾರತ ಸೇರಿಕೊಂಡ ಸಿದ್ಧಿಗಳು ಇಂದು ದೇಶದ ನಾನಾ ಭಾಗಗಳಲ್ಲಿ 50,000 ಜನಸಂಖ್ಯ ಹೊಂದಿದ್ದಾರೆ. ಕರ್ನಾಟಕದಲ್ಲಿ 18,000 ಜನ, ಗುಜರಾತನಲ್ಲಿ 10,000, ಆಂಧ್ರದಲ್ಲಿ 12,000 ಜನರಲ್ಲದೆ ದೇಶದ ಹೆಸರಾಂತ ನಗರಗಳ ಸಂದಿಯಲ್ಲಿ ಸೇರಿಕೊಂಡಿದ್ದಾರೆ. ಮಾರಾಟವಾದ ದಾರುಣ ಸ್ಥಿತಿಯಲ್ಲಿ ಭಾರತಕ್ಕೆ ಗುಲಾಮರಾಗಿ ರವಾನಿಸಲ್ಪಟ್ಟ ಸಂತತಿಯೇ ಸಿದ್ಧಿ ಜನಾಂಗ. ಕರ್ನಾಟಕದ ಉತ್ತರ ಕನ್ನಡ, ಬೆಳಗಾವಿ, ಗೋವಾ,ಹಾಗೂ ಅಹ್ಮದನಗರ ಹೀಗೆ ದೇಶದ ಹಲವಾರು ಭಾಗಗಳಲ್ಲಿ ಕಾಣ ಬರುವ ಈ ಜನಾಂಗ ಉಳಿದುಕೊಂಡಿದೆ.
ಉತ್ತರ ಕನ್ನಡದ ಯಲ್ಲಾಪುರ ತಾಲ್ಲೂಕಿನ ಮಂಚಿಕೇರಿ ಕನ್ನಡ ರಂಗಭೂಮಿಗೆ ದಟ್ಟ ಕಾಡಿಗೆ, ಎತ್ತರದ ಮರಗಳಿಗೆ ಹೆಸರಾದ ಊರು. ಈ ಊರಿನಲ್ಲಿ ಮೂವತ್ತೈದು ವರ್ಷಗಳ ಹಿಂದೆ ಸಿದ್ಧಿಗಳನ್ನು ಕಲೆಹಾಕಿ “ಕಪ್ಪು ಜನ ಕೆಂಪು ನೆರಳು” ಎಂಬ ನಾಟಕವನ್ನು  ಶ್ರೀ ಚಿದಂಬರರಾವ್ ಜಂಬೆ ಅವರ ನಿರ್ದೇಶನದಲ್ಲಿ ಮಾಡಲಾಯಿತು ನೋಡಿ ನಂತರದಲ್ಲಿ ಅವರ ಧ್ವನಿಗೆ ಎಲ್ಲಿಲ್ಲದ ತಾಕತ್ತು ಬಂದು ಬಿಟ್ಟಿತು.. ಹಾಗೆ ಆರಂಭವಾದ ನಾಟಕದ ರುಚಿಯಿಂದಾಗಿ ನಮ್ಮದೆ ಜನಾಂಗದವರು ನಾವು ನಾಲ್ಕು ಜನ ನೀನಾಸಂ ಪದವಿ ಪಡೆಯಲು ಸಹಾಯವಾಯಿತು. ಬಲಾಢ್ಯ ಮೈಕಟ್ಟಿಗೆ ಮಿಂಚುವ ಕಪ್ಪು ಬಣ್ಣದವರ ಭಾವಲೋಕವೆಂದರೆ….ಹಾಡು, ಕುಣಿತ, ಪ್ರಾಣಿ, ಪಕ್ಷಿ, ಮರ-ಗಿಡ ಬಳ್ಳಿ ಮಳೆಯ ಮಲೆನಾಡಿನ ದಟ್ಟ ಕಾಡು ಎಂದೇ ಹೇಳಬಹುದು. ಸಿದ್ದಿ ಹೆಣ್ಣುಮಕ್ಕಳ ಪ್ರಮುಖ ಕುಣಿತವೆಂದರೆ ಪುಗುಡಿ ನೃತ್ಯ. ಸಮಸಂಖ್ಯಯಲ್ಲಿ ಎದುರು-ಬದುರಾಗಿ ನಿಂತು ಕೈಯಲ್ಲಿ ಬರಿದಾದ ಕೊಡ ಹಿಡಿದು ಊದುತ್ತ, ಹಿಮ್ಮೇಳದ ಹಾಡು ಮತ್ತು ಗುಮಟೆಯ ತಾಳಕ್ಕೆ ತಕ್ಕಂತೆ ಬಾಗಿ ಕುಣಿಯುತ್ತಾರೆ. ಆಡು ಬದಲಾದಾಗ ಹೆಜ್ಜೆಯೂ ನರ್ತನದ ಗತ್ತು ಗತಿಯೂ ಬದಲಾಗುತ್ತದೆ. ಸಿದ್ದಿ ಜನಾಂಗದ ಮೂಲದ್ದಾಗಿರಬಹುದಾದ ಮತ್ತೊಂದು ಕಲೆ ಅಂದರೆ “ಡಮಾಮಿ” ಕುಣಿತ. ಇದರ ಕುರಿತಾದ ಒಂದು ಕತೆ ಹೀಗಿದೆ- ಒಂದಾನೊಂದು ಕಾಲದಲ್ಲಿ ಈ ಭೂಮಿ ಮೇಲೆ ಯಾವ ಜೀವಿಗಳೂ ಹುಟ್ಟದೆ ಇರುವಾಗ ದೇವರು ಮನುಷ್ಯರನ್ನು ಸೃಷ್ಟಿಸಲು ಯೋಜಿಸಿ, ಬೆಳ್ಳನೆಯ ಮಾನವನನ್ನು ನಿರ್ಮಿಸಿ, ಭೂಮಿ ಮೇಲೆ ಬಿಟ್ಟನಂತೆ, ಆಗ ರಾತ್ರಿ ಆದಾಗ ರಾಕ್ಷಸನು ಬಂದು ಆ ಬೆಳ್ಳಗಿನವನನ್ನು ತಿಂದು ಬಿಟ್ಟಿತಂತೆ..! ದಿನವೂ ತೀಡುತ್ತಿದ್ದ ಮನುಷ್ಯನನ್ನು ರಾಕ್ಷಸ ತಿನ್ನತೊಡಗಿದಾಗ ದೇವರು ಬೇಸರಿಸಿಕೊಂಡು-ಕಪ್ಪು ಮಣ್ಣು ತಂದು ಹದ ಮಾಡಿ ಹೆಣ್ಣು ಗಂಡು ಎರಡು ಕರೀ ಗೊಂಬೆ ಮಾಡಿದನಂತೆ. ರಾತ್ರಿಗೆ ಹಾಡಿಕೊಂಡಿರಲು ಹೇಳಿ ಢಮಾಮಿ ಎಂಬ ವಾದ್ಯ ಮಾಡಿಕೊಟ್ಟು ಹೋದನಂತೆ. ರಾಕ್ಷಸ ದಿನದಂತೆ ಬಂದು ನೋಡುವಾಗ ಗಂಡು ಢಮಾಮಿ ನುಡಿಸುತ್ತಿದ್ದರೆ ಹೆಂಗಸು ಚಂದ ಮಾಡಿ ಕುಣಿಯುವುದು ಕಾಣಿಸಿತು. ಬಂದ ರಾಕ್ಷಸ ಮೈಮರೆತು ಅವರನ್ನೆ ನೋಡುತ್ತ ಕುಳತಲ್ಲಿಯೇ ಕುಳಿತು ಬೆಳಗು ಮಾಡಿಬಿಟ್ಟ, ಆಗ ತಿನ್ನಲಾರದೆ ಹಿಂತಿರುಗಿ ಹೋಗಿಬಿಟ್ಟ. ದೇವರ ಅಣತಿಯಂತೆ ಬದುಕುಳಿದ ಇವರ ಸಂತತಿ ಬೆಳಗಾಗಲು ಧಿಡೀರನೆ ನೂರಾಯ್ತು… ಹೀಗೆ ರಾಕ್ಷಸನ ಬಾಯಿಂದ ಬದುಕಿ ಬರಲು ಡಮಾಮಿಯೇ ಕಾರಣವೆಂಬ ಕತೆ ಇದೆ.

ಸೋಮವಾರ, ಮಾರ್ಚ್ 12, 2012

ಕತೆ ಕತೆ ಕಾರಣ


 ಅವಳು           
 ಅವಳು ನೆನಪಿಟ್ಟು ಮಾತಾಡಿಸಿದಾಗಲೂ ಆಕೆಯ ನಡತೆ ಬಗ್ಗೆ ಸಣ್ಣದಾದ ಹೆದರಿಕೆ ನನ್ನೊಳಗೆ ಕಾಡುತ್ತಲಿತ್ತು. ಮಾತಿನ ನಿಖರತೆ ದಂಗುಬಡಿಸುತ್ತಿತ್ತು. ಗಂಡಸಿನ ಬೀಜಕ್ಕೆ ಕೈ ಹಾಕುವ ಹೆಂಗಸರೆಲ್ಲ ಹೀಗೆ ಇರುತ್ತಾರೆ ಎಂದು ಏನೆನೆಲ್ಲ ಹೇಳಿದ್ದ ಮೈಬೂಬ ಇವತ್ತಾದರೂ ಇರಬಾರದಾ.. ? ಅವಳ ಸೊಂಟದ  ಅಳತೆ ತೀರ ಚಿಕ್ಕದು ಎನ್ನಿ. ಒಂದು ಹಿಡಿ. ಅಂಥವಳು ಜೈಲಿನಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಗಂಡನ ಕೊಲೆಗೆ ಕುರುಹಾಗಿರುವ ಆಧಾರಗಳನ್ನು ಅಳಿಸಿ ಹಾಕುವ ಅವಸರ ಬಿಟ್ಟರೆ ಮುಖದಲ್ಲಿ ಇನ್ನೇನೂ ಘನಂದಾರಿ ಕೆಲಸ ಬಾಕಿ ಉಳಿದಂತೆ ಅನ್ನಿಸುತ್ತಿಲ್ಲ.
“ ನಾನೊಂದು ದಿನ ನಿನ್ನ ಕೋಣೆಯಲ್ಲಿ ಇರತೇನೆ” ಅಂದಳು.
ಗಾಬರಿ ಆದರೂ ತೋರಿಸಿಕೊಳ್ಳದೆ “ಆಗಲಿ, ಆದರೆ ನಾನು ಮನೆಗೆ ಹೋಗಬೇಕಾಗಿದೆ.. ಅಂದ್ರೆ ಹಳ್ಳಿಗೆ” ಎಂದು ತೊದಲಿದಾಗ ಪುಕ್ಕಲು ಗಂಡಸು ಎಂದುಕೊಂಡಳೋ ಏನೋ, ಆದರೆ ರೊಟ್ಟಿ ತರಿಸಿಕೊಂಡು ತಿಂದು ಮಲಗಿದ ಮೇಲೇಯೆ ನನ್ನನ್ನು ಹೊರ ಹೋಗಲು ಬಿಟ್ಟಳು. ಮಹಿಬೂಬ ಬರುವುದರೊಳಗೆ ನಾಳೆ ಜಾಗ ಖಾಲಿ ಮಾಡುವುದಾಗಿ ಮಾತು ಕೊಟ್ಟಿದ್ದಳು.
          ಈ ಕಳ್ಳಕಾಕರು,ಕೊಲೆಗಡುಕರು,ಸುಳ್ಳುಗಾರರ ಸಾಹಸದ ಕತೆ ಕೇಳಲಿಕ್ಕಷ್ಟೆ ಮುದ,ಅದರಾಚೆ ನೋವಿನ ಮಡುವು ತುಂಬಿರುತ್ತದೆ. ಒಂಟಿತನದ ಬೂತ ಮೆಟ್ಟಿರುವ ಹಾಗೆ ಕ್ರೌರ್ಯ ಉಸಿರಾಡುತ್ತಿರುತ್ತಾರೆ. ಬಾಗಿಲು ದಾಟಿರಲಿಲ್ಲ-ನಾನು ರಂಡಿ ಆದಂತೆ ಅವನ ಹೆಂಡತಿ ಮುಂಡೆ ಆಗುವಳು-ಎಂದು ಗಹಗಹಿಸಿ ನಗುವುದು ಕೇಳಿಸಿತು.
 ನಾನು ಊರಲ್ಲಿದ್ದಾಗ ಮಾರನೆ ದಿನದ ಪೇಪರಿನಲ್ಲಿ ಮಹಿಬೂಬ ಕೊಲೆಯಾದ ಸುದ್ದಿ ದೊಡ್ಡದಾಗಿ ಪ್ರಿಂಟಾಗಿತ್ತು.

 ನಾ ಕೊಟ್ಟೆ ನೀ ತಗೋ…
ಸವದತ್ತಿಯ  ಬಸ್ಟ್ಯಾಂಡಿನ ಮೂಲೆಯೊಂದರಲ್ಲಿ ರಾತ್ರಿ ಕಳೆಯಲು ಒದ್ದಾಡುತ್ತಿದ್ದ ಇಬ್ಬರು ಮೌನದಲ್ಲೇ ಮಾತಾಡಿಕೊಂಡರು. ಮುದುಕ ಹಾಡು ಹೇಳಿದ ಮುದುಕಿ ತಾಳ ಒತ್ತಿದಳು, ಒಬ್ಬರ ಪರಿಚಯ ಒಬ್ಬರಿಗಾಯ್ತು. ಅವನ ಹೊಲಮನೆ ಆಲಮಟ್ಟಿಯ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳಗಿದ್ದವು, ಇವಳ ಬದುಕು ಮುಂಬೈನ ಕೆಂಪು ದೀಪದ ಕೆಳಗೆ ಹಾಸಿಕೊಂಡಿತ್ತು. ಒಬ್ಬರ ಮೇಲೊಬ್ಬರಿಗೆ ವಿಶ್ವಾಸ ಮೂಡಲು, ಮರುದಿನ ಗುಡ್ಡಕ್ಕೆ ಹೋಗಿ ಮದುವೆ ಆದರು.

ಮುಪ್ಪು
ಹಾಸಿಗೆಯಿಂದ ಎದ್ದ  ಮುಪ್ಪು- ಕೈ ಹೊಸಕಿ ಕಣ್ಣುಜ್ಜಿ ಕರಾಗ್ರೆ ಪಠಿಸಿ ಲೋಕ ಕಾಣಲು, ಬೆಳಕಿನ ಮಾಂತ್ರಿಕತೆ ಅರಿಯದಂತಾಗಿತ್ತು. ತಾನು ಹೆಣ್ಣೋ ಗಂಡೋ ಅನ್ನೋದು ಮರೆತು ಗಾಳಿಯಲ್ಲಿ ತೇಲಾಡುತ್ತಾ ಗಗನದಾಚೆ ಹೋಗುತ್ತಿರುವ ಹಾಗೆ… ಎಚ್ಚರ ಆದಾಗ ಸಮುದ್ರದ ದಂಡೆಯಲ್ಲಿ ಬಿದ್ದುಕೊಂಡಿತ್ತು ಮುಪ್ಪು.
ಸಾವು
ತಲೆಬೋಳಿಸಿಕೊಂಡ ಭಕ್ತನ ಮುಖ ಕಪ್ಪಿಟ್ಟಿತ್ತು. ಹೃದಯ ಭಾರವಾದ ಕಾರಣ ಬೆಳಕಿನ ಸಂಗಡ ಸಾವೂ ಕಾದು ಕುಳಿತಿತ್ತೇನೋ… ಹೋಗುವ ಹಾದಿಗೆ ಎದುರಾಗಿ ಅಂಕೆ ತಪ್ಪಿದ್ದ ಭಾರಿ ಗಾತ್ರದ ವಾಹನ ಬರುತ್ತಿತ್ತು. ಭಕ್ತನು ಸಾಯುತ್ತಿದ್ದೇನೆಂಬುದರ ಅರಿವಿಲ್ಲದೆ ಗೊಟಕ್ ಅಂದ. ಪುಣ್ಯದ ಸಾವು ಆಗಬೇಕಿದ್ದದ್ದು ದರ್ಮರಣವಾಗಿತ್ತು. ಈಗ ಊರಲ್ಲಿ ಅದೇ ಮಾತುಗಳು ‘ಪಾಪಿ ಸೂ..ಮಗ ಉರಿತಿದ್ದ ನೋಡು ಅದಕ್ಕೆ ದೇವರು ಲಗೂಣ ಕರೆಸಿಕೊಂಡ.’
                        - ಮಹಾದೇವ ಹಡಪದ

ಶನಿವಾರ, ಮಾರ್ಚ್ 10, 2012

ಅರ್ಥವೆಂಬುದರ ಐತಿಹ್ಯ


fêÀ£À JAzÀgÉãÉA§ ¥Àæ±Éß ªÀiÁ£ÀªÀ ºÀÄnÖzÁV¤AzÀ®Æ, CªÀ£À£ÀÄß DUÁUÀ PÁqÀÄvÀÛ¯Éà §A¢zÉ. F ¥Àæ±Éß ªÀÄÆ®¨sÀÆvÀªÁVAiÀÄÆ, PÉ®ªÉǪÉÄä ªÀiÁ£ÀªÀ£À EgÀÄ«£À GzÉÝñÀzÀ §ºÀÄzÉÆqÀØ ¸ÀªÀĸÉåAiÀiÁV, CªÀ£À §zÀÄQ£À jÃw ¤ÃwUÀ¼À£ÀÄß ¤gÀAvÀgÀªÁV vÀ£ÀߣÀÄß vÁ£Éà ¥Àæ²ß¹PÉƼÀÄîwÛgÀĪÀ ºÉÆwÛ£À°è harry polkinhom §gÉzÀ ‘«ÄäAUï D¥sï «Äxï’ vÀvÀé ±Á¹ÛçÃAiÀÄ ªÀÄvÀÄÛ ªÀÄ£ÉÆà «eÁÕ£À «µÀAiÀÄPÉÆÌAzÀÄ §ºÀÄzÉÆqÀØ PÉÆqÀÄUÉ.
            F PÀÈwAiÀÄÄ 1967 gÀ°è dªÀÄð£ï ¨sÁµÉAiÀÄ°è ¥ÀæPÀlUÉÆArvÀÄ. F PÀÈwAiÀÄ°è fêÀ£ÀzÀ ªÀÄÆ® vÁwéPÀ ªÀÄvÀÄÛ zsÁ«ÄðPÀ ¥ÀæeÉÕAiÀÄ£ÀÄß C£Ééò¸ÀÄvÁÛ ºÉÆgÀmÁUÀ, ªÀiÁ£ÀªÀ ªÀÄ£ÉÆëeÁÕ£ÀzÀ ªÀÄvÀÄÛ zsÁ«ÄðPÀ ¥ÀæeÉÕAiÀÄ ºÀ®ªÀÅ ¸ÀÛgÀUÀ¼À£ÀÄß, ºÀ®ªÀÅ «µÀAiÀÄUÀ¼À£ÀÄß «¸ÁÛgÀªÁV ZÀað¸À¯ÁVzÉ. fêÀ£ÀzÀ DAiÀiÁªÀÄUÀ¼À «ªÀıÉð, ªÀÄvÀÄÛ ªÀåQÛÃPÀgÀtPÉÌ DzsÁgÀªÁVgÀĪÀ ¥ÀjPÀ®à£ÉUÀ¼ÀÄ, «±ÉõÀªÁV CªÀgÀÄ n°èZï zsÀªÀÄð±Á¸ÀÛçzÀ°è C«¨sÁdåªÁVgÀĪÀ zsÁ«ÄðPÀ C¹ÛvÀéªÁ¢Ã ¥ÀjPÀ®à£ÉUÀ¼À£ÀÄß, ºÉÃUÉ zsÁ«ÄðPÀ «±Á® ¸ÀA¸ÀÌøwAiÀÄ ¥ÀĶ×ÃPÀgÀtPÉÌ §¼À¹PÉƼÀî¯Á¬ÄvÀÄ JAzÀÄ «ªÀj¸ÀÄvÁÛgÉ. ‘ªÀÄ£ÀÄPÀÄ®PÉÌ ªÀåQÛÃPÀgÀt’ JA§ CzsÁåAiÀÄ¢AzÀ PÉÆ£ÉUÉƼÀÄîªÀ F ¥ÀĸÀÛPÀzÀ ªÉÆzÀ® ¨sÁUÀªÀÅ, ªÀåQÛÃPÀgÀtªÉAzÀgÉãÀÄ? JA§ ¥Àæ±ÉßUÉ ªÀåQÛUÀ¼À°è ¸ÀÄ¥ÀÛªÁVgÀĪÀ £ÁAiÀÄPÀvÀé ªÀÄ£ÉÆèsÁªÀ£ÉAiÀÄÄ ªÀåQÛÃPÀgÀtzÀ DAvÀgÀåªÁV PÉ®¸À ªÀiÁqÀÄwÛgÀÄvÀÛzÉ. C¹ÛvÀéªÁ¢Ã £É¯ÉAiÀÄ®Æè ªÀåQÛÃPÀgÀt ¥ÀæQæAiÉÄ PÉ®¸À ªÀiÁqÀÄwÛgÀÄvÀÛzÉ. M§â ªÀåQÛUÉ C¹ÛvÀézÀ ¥Àæ±ÉßUÀ¼ÀÄ ºÀÄnÖPÉÆAqÁUÀ ªÀiÁvÀæ CªÀ£À°ègÀĪÀ ªÀåQÛ JzÀÄÝ ¤®ÄèvÁÛ£É. DzÀgÉ F ªÀåQÛÃPÀgÀtzÀ ¸ÀªÀĸÉå ©ü£Àß £É¯ÉAiÀÄ°è G¥ÀAiÉÆÃV ªÀÄvÀÄÛ C£ÀÄ¥ÀAiÉÆÃV QæAiÀiÁªÀvÀðUÀ¼À£ÀÄß ¸Àȶֹ, ¸ÀªÀĸÉåAiÀÄ£ÀÄß vÀAzÉÆqÀÄتÀÅzÀÄ RavÀ. ¨sÁgÀvÀzÀ «µÀAiÀÄzÀ®Æè EzÀÄ ¸ÀvÀå.
           JgÀqÀ£ÉAiÀÄ ¨sÁUÀzÀ°è zÉêÀgÀ PÀÄjvÁzÀ, ¥Á²ÑªÀiÁvÀå £ÀA§ÄUÉUÀ¼À£ÀÄß ªÀÄ£ÉÆà ªÉÊeÁÕ¤PÀ £É¯ÉAiÀÄ°è «±ÉèõÀuÉ ªÀiÁqÀÄvÁÛ, zÉêÀgÀ «PÀ¸À£ÀzÀ avÀæUÀ¼À£ÀÄß, ªÀÄvÀÄÛ CzÀgÀ PÀÄjvÁzÀ £ÀA§ÄUÉUÀ¼À ¸ÀvÁå ¸ÀvÀåvÉAiÀÄ£ÀÄß PÀÄjvÀÄ ºÉüÀÄvÀÛzÉ. zÉêÀgÀÄ ºÀÄnÖzÉÝà ¨sÀAiÀÄzÀ ªÀÄÆ®zÀ¯ÁèzÀÝjAzÀ E°è ¨sÀQÛVAvÀ ¨sÀAiÀĪÉà zÉêÀgÀ ªÉÄð£À £ÀA§ÄUÉUÉ DzsÁgÀ J£À߯ÁUÀÄvÀÛzÉ. ¨sÁgÀvÀzÀ zÀȶÖAiÀÄ®Æè F ªÀiÁvÀÄ ¸ÀvÀåªÁzÀÄzÉÝÃ, vÀgÀUÀwAiÉÆAzÀgÀ°è UÉÆÃgÁ PÁzÀA§jAiÀÄ ZÀZÁð ¸ÀAzÀ¨sÀðzÀ°è zsÀªÀÄðzÀ §UÉÎ ªÀiÁvÁqÀÄwÛzÀÝ CPÀëgÀ ¸Ágï, ¨sÁgÀvÀzÀ°è EAzÀÄ ºÀ®ªÀÅ ©ü£Àß zsÀªÀÄðUÀ¼ÀÄ EzÀÄÝ, »AzÀÆ zsÀªÀÄð MAzÀÄ jÃwAiÀÄ vÉgÉzÀ(open) zsÀªÀÄð. G½zɯÁè zsÀªÀÄðUÀ½UÉ ºÉÆð¹PÉÆAqÀgÉ »AzÀÆ zsÀªÀÄðzÀ°è F vÉgÀ£ÁzÀ MAzÀÄ N¥À£ï £É¸ï EzÉ, E°è zsÁ«ÄðPÀªÁV ¸Á«gÁgÀÄ PÁ£ÀÆ£ÀÄUÀ½zÀÝgÀÆ CªÀÅ ¥Àæw¸ÁjAiÀÄÆ ªÀÄÄjAiÀÄ®àqÀÄvÀÛªÉ, CxÀªÁ §zÀ¯Á¬Ä¸À®àqÀÄvÀÛªÉ. ªÀÄÄj¢zÀÝPÉÌ £ÉÊwPÀ ¥Á¥ÀzÀ ºÉÆuÉ ºÉÆgÀ¨ÉÃPÁUÀÄvÀÛzÉAiÉÄà «£ÀºÀ, ªÀÄĹèA zsÀªÀÄðzÀAvÉ PÀpt ²PÉëAiÀÄ£ÉßãÀÆ «¢ü¸À¯ÁUÀĪÀÅ¢®è. ªÀÄÄjzÀÄ ©zÀÝ £ÀA©PÉUÀ¼Éà ªÀÄÄAzÉ zsÁ«ÄðPÀ gÀÆrüUÀ¼ÁUÀÄvÀÛªÉ. EzÀÄ »AzÀÆ zsÀªÀÄðzÀ ¸ÀªÀĸÉåAiÀÄÆ ºËzÀÄ ªÀÄvÀÄÛ ¥ÀæAiÉÆÃd£ÀªÀÇ ºËzÀÄ, E°è AiÀiÁgÀÄ AiÀiÁªÀ zÉêÀgÀ£ÀÄß ¨ÉÃPÁzÀgÀÆ £ÀA§§ºÀÄzÀÄ, ¥ÀÆf¸À§ºÀÄzÀÄ; ¨ÉÃPÁzÀgÉ zÉêÀgÀ C¹ÜvÀéªÀ£Éßà ¸ÁgÁ ¸ÀUÀmÁV wgÀ¸ÀÌj¹zÀgÀÆ K£ÀÆ ¸ÀªÀĸÉå E®è. ºÁUÁV »AzÀÆ zsÀªÀÄðPÉÌ MAzÀÄ ¤¢ðµÀÖ j°fAiÀÄ£ïVgÀ¨ÉÃPÁzÀ ®PÀëtUÀ½®èzÀÝjAzÀ. Qæ²ÑAiÀÄ£ÀÄßgÀÄ £ÀªÀÄä£ÀÄß »ÃzÀ£ÀßgÉAzÀÄ PÀgÉAiÀÄÄvÁÛgÉAzÀÄ ºÉüÀĪÀ ‘¸Àäøw-«¸Àäøw, ¨sÁgÀwÃAiÀÄ ¸ÀA¸ÀÌøw’ UÀæAxÀzÀ ¨Á®UÀAUÁzsÀgÀgÀ ºÉýPÉAiÀÄ£ÀÄß GzÀÞj¹ ºÉýzÀgÀÄ.  DzÀgÉ »AzÀÆ zsÀªÀÄðQÌgÀĪÀ F N¥À£ï£É¸ï E®èzÀÝjAzÀ¯Éà G½zÀ zsÀªÀÄðUÀ¼ÀÄ PÀlÄÖ ¥ÁqÀÄUÀ½AzÀ £ÀgÀ¼ÀÄwÛgÀĪÀ zsÀªÀÄðUÀ¼ÁVªÉ. ‘zsÁgÀAiÀÄw Ew zsÀªÀÄð:’ CAzÀgÉ J®ègÀ£ÀÆß zsÀj¸À§®èzÉÝà zsÀªÀÄð. DzÀgÉ zsÀªÀÄðªÀ£ÀÄß zsÀj¹PÉƼÀî¯ÉèÉÃPÉ£ÀÄߪÀ PÀlÄÖ¤nÖ£À ºÉÃjPÉAiÀÄ ¥ÀæQæAiÉĬÄAzÁV zsÀªÀÄð¢AzÀ ‘¨ÉÃ¥Àðr¹PÉƼÀÄîªÀ’ ¹Üw GAmÁUÀÄvÀÛzÉ JAzÀÄ ºÉüÀÄvÀÛzÉ. CxÀðzÀ DAwåPÀ ¤µÀàwÛ¬ÄAzÀ ©r¹PÉÆAqÀÄ ºÉƸÀ jÃw¬ÄAzÀ ¸Á»vÀå PÀnÖzÀ PÁ¥sÁÌ ªÀÄvÀÄÛ ¨ÉPÉlÖgÀ£ÀÄß CxÀð¤µÀàwÛAiÀÄ ¸ÀªÀĸÉåAiÀÄ «µÀAiÀÄzÀ°è GzÁºÀj¸ÀÄvÁÛ CxÀðzÀ PÀlÖ£ÉÆßqÉzÀÄ, vÀªÀÄä PÀÈw ªÀÄvÀÄÛ «£Áå¸ÀzÀ M¼ÀUÉ CxÀð«®èzÀ ¥ÀÆtð ¹éÃPÀÈwAiÀÄ ¸ÁAPÉÃwPÀvÉUÉ vÀªÀÄä£ÀÄß PÉÆlÄÖPÉÆArgÀĪÀÅzÀ£ÀÆß qÀ§Æèöå © ¬ÄÃmïì ªÀÄvÀÛ ¥Á¯ï QèÃ£ï §gÀºÀUÀ¼À°è, AiÀÄÄzÀÞzÀ ¥ÀjuÁªÀÄ, D£ÀAvÀgÀzÀ ºÀvÁ±É, ¸ÁªÀiÁfPÀ C¸ÀÛªÀå¸ÀÛvÉAiÀÄ£Àß ©A©¸ÀÄvÁÛgÉ J£ÀÄßvÁgÉ ºÁåj.                                 
                                                                zsÀ£ÀAdAiÀÄ ¢qÀUÀ

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...