ಅದೇನು ಮಜವಾದ ಚಿತ್ರಗಳು ಇವು. ಈ ಫೇಸಬುಕ್ಕಿನ ಪರದೆ ಮೇಲೆ ಯಾವದೋ ಫೋಟೋಕ್ಕೆ ಇನ್ನ್ಯಾವದೋ ರಾಜಕಾರಣವನ್ನೋ, ಕೆಟ್ಟಘಟನೆಯನ್ನೋ ಹೊಂದಿಸಿ ಬರೆಯುವ ಕಿಲಾಡಿಗಳ ಬರಹಕ್ಕಿಂತ ಈ ಚಿತ್ರಗಳು ಅದೆಂಥ ತಾಕತ್ತನ್ನ ಹೊಂದಿವೆ ಅಲ್ಲವಾ ಪಿ ಮಹ್ಮದ್ ಅವರ ಚಿತ್ರಗಳು ಅಂದ್ರೆ ಖುಷಿ ಎಷ್ಟೋ ಸಲ ಪೇಪರ್ ನೋಡಲು ಸಮಯ ಇಲ್ಲದಾಗ ಸಹಿತ ಪಿ ಮಹ್ಮದ್ ಅವರ ಕಚಗುಳಿ ನೋಡೋದೇ ಹೋಗೋದಿಲ್ಲ
ಆಟಮಾಟ ಧಾರವಾಡ ನೆಲದಲ್ಲಿ ಒಂದು ನಾಟಕ ತಂಡವಾಗಿ ಹುಟ್ಟಿ. ನಾಟಕ ಮಾಡುತ್ತಾ ಗೆಳೆಯರನ್ನು ಸಂಘಟಿಸುತ್ತಾ ಬಂದಿದೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ
ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...
-
ಕರ್ನಾಟಕದಲ್ಲಿ ಬೀದಿ ರಂಗಭೂಮಿಗೆ ಸುದೀರ್ಘ ಮೂವತ್ತು ವರ್ಷಗಳ ಇತಿಹಾಸವಿದೆ. ಚಳುವಳಿ ಮಾದರಿಯಲ್ಲಿ ಆರಂಭಗೊಂಡ ಬೀದಿ ನಾಟಕ ಬಹುದೊಡ್ಡ ಸಾಂಸ್ಕೃ...
-
ಕಾವ್ಯೇಷು ನಾಟಕಂ ರಮ್ಯಂ ಎಂಬುದು ಕಾವ್ಯಮೀಮಾಂಸಕರ ಪ್ರಸಿದ್ಧ ಮಾತು . ಆದರೆ ನಾಟಕವೊಂದನ್ನು ಬರೆದು ಅದನ್ನು ಪ್ರದರ್ಶನಯೋಗ್ಯ ಕೃತಿಯಾಗಿಸುವುದು ಸುಲ...
-
ಶಶಿಕಾಂತ ಯಡಹಳ್ಳಿ ವಿಮರ್ಶೆ: ಬಲಿದಾನಕುಂಟೆ ಕೊನೆ? September 6, 2013 by G ಕುವೆಂಪುರವರ ‘ಬಲಿದಾನ’ದಲ್ಲಿ ಸಾರ್ವಕಾಲಿಕ ದರ್ಶನ ಶಶಿ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ