ಮಂಗಳವಾರ, ಸೆಪ್ಟೆಂಬರ್ 17, 2013

ಠಾಕೂರಜೀ ಒಂದು ನಿಮಿಷ ನಾಟಕದ ದೃಶ್ಯಗಳು













ಆಟ-ಮಾಟ ತಂಡದ ಯತೀಶ ಕೊಳ್ಳೆಗಾಲ ಅವರ ನೇತೃತ್ವದಲ್ಲಿ 2010ರಲ್ಲಿ ರವೀಂದ್ರನಾಥ ಠಾಕೂರರ ಮೂರು ಕತೆಗಳು ಮತ್ತು ಕಾಲಯಾತ್ರೆ ಎಂಬ ನಾಟಕವನ್ನು ಕೊಲ್ಯಾಜ್ ಮಾಡಿ ಈ ಪ್ರದರ್ಶನವನ್ನು ಸಿದ್ಧಗೊಳಿಸಲಾಗಿತ್ತು.
ವಿನಿತಕುಮಾರ ಚಿಕ್ಕಮಗಳೂರು
ಸವಿತಾ ಔರಸಂಗ ಬಿಜಾಪೂ
ಅನೀಲ ರೇವೂರು
ಬಸಮ್ಮ ಅರಳಿಕಟ್ಟಿ ಧಾರವಾಡ
ಮಾರಪ್ಪ ಬಿಜ್ಜಿಹಳ್ಳಿ ತುಮುಕೂರು
ಮಂಜುನಾಥ ಹಿರೆಮಠ ಹರಿಹರ
ಯತೀಶ ಕೊಳ್ಳೆಗಾಲ
ಪ್ರಭುರಾಜ ಸೋಮಲಾಪೂರ ರಾಯಚೂರು
ಈ ಎಲ್ಲ ತರಬೇತಾದ ನಟರು ಈ ಅಡ್ಯಾಟವನ್ನು ಯಶಸ್ವಿಯಾಗಿ ಕರ್ನಾಟಕದಾದ್ಯಂತ ನಡೆಸಿಕೊಟ್ಟಿದ್ದಾರೆ

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...