ಶನಿವಾರ, ನವೆಂಬರ್ 17, 2012

ಇಂದಿನ ಕಥೆ



ದೀಪಾವಳಿಯ ಶುಭಾಶಯಗಳೊಂದಿಗೆ. . ,

*ಹಿಂದೊಂದು ದಿನ, ಮಾನವ ಸಕಲ ಜೀವ ಕೋಟಿಗಳಲ್ಲಿ ಕೇವಲ ಒಂದು ಪ್ರಾಣಿಯಾಗಿದ್ದ. . .
*ಮುಂದೊಂದು ದಿನ ದಿಢೀರ್‌ ನಾಗರೀಕನಾಗಿಬಿಟ್ಟ. . .
*ಹೀಗೊಂದು ದಿನ ತನ್ನ ನಾಗರೀಕ ಬದುಕಿನಲ್ಲಿ ಪ್ರತಿ ನಿತ್ಯದ ಕಾರ್ಯವಾಗಿ ಹಲ್ಲುಜ್ಜಲು ಶುರುಮಾಡಿದ. . .
*ಈಗೊಂದು ದಿನ ಬಿಗ್‌ ಬಜಾರ್‌, ಮೋರ್‌ನಂತಹ ಶಾಪಿಂಗ್‌ ಮಾಲ್‌ಗಳ ಒಂದು ಮೂಲೆಯಲ್ಲಿ :ಒಂದು ಕಡೆ  ಬೇವು, ಮೆಣಸು, ಉಪ್ಪು ಮಿಶ್ರಿತಪುಡಿ : ಇನ್ನೊಂದು ಕಡೆ ದೊಡ್ಡ ಕಂಪನಿಗಳ ಆಕರ್ಷಕ ಟೂತ್‌ ಪೇಸ್ಟ್‌ಗಳು ಹಲ್ಲುಜ್ಜೋಕೆ. . .
*ಇದರ ಮುಂದೆ ನಾಗರೀಕ ಗ್ರಾಹಕ. . .
*ಇದು ಕಥೆ.


ನಂ. ಯತೀಶ (ಯಶೀ)
ಕೊಳ್ಳೇಗಾಲ
yashee.82@gmail.com
೯೪೮೨೩೦೮೦೬೬.
----------

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...